
ಮುಂಬೈ: ಅಮೆರಿಕಾದ ಮಿನ್ನಿಯಾಪೋಲಿಸ್ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಹತ್ಯೆಯ ಬಗ್ಗೆ ಮಾತನಾಡುವ ಭಾರತೀಯ ಚಲನಚಿತ್ರದ ನಟರು ಪಾಲಘರನಲ್ಲಿ ಆಗಿದ್ದ ಸಾಧುಗಳ ಹತ್ಯೆಯ ಬಗ್ಗೆ ಮಾತನಾಡಲಿಲ್ಲ ಎಂದು ನಟಿ ಕಂಗನಾ ರನೌತ್ ಟೀಕಿಸಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ‘ಕಪ್ಪು ವರ್ಣದವರ ಅಸ್ತಿತ್ವದ ಪ್ರಶ್ನೆ’ (‘ಬ್ಲ್ಯಾಕ್ ಲೀವ್ಸ್ ಮ್ಯಾಟರ್’) ಈ ಅಭಿಯಾನವನ್ನು ರನೌತ್ ಬೆಂಬಲಿಸಲಿಲ್ಲ.
ರನೌತ್ ಅವರು, ‘ಅನೇಕ ಜನರು ಯಾವುದೇ ಆಲೋಚನೆ ಮಾಡದೇ ಈ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ಹೆಚ್ಚಿನ ಚಲನಚಿತ್ರ ನಟರು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಆದರೂ ಮಹಾರಾಷ್ಟ್ರದ ಪಾಲಘರ್ನಲ್ಲಿ ಆದ ಸಾಧುಗಳ ಹತ್ಯೆಯ ಬಗ್ಗೆ ಅವರು ಏನೂ ಹೇಳಲಿಲ್ಲ. ಭಾರತದಲ್ಲಿ ಗುಲಾಮಗಿರಿಯ ಮನಸ್ಥಿತಿಯನ್ನು ಬೆಳೆಸಿಕೊಂಡಿರುವ ನಟ ನಟಿಯರು ವಿದೇಶಿ ನಟರನ್ನು ಅನುಕರಣೆ ಮಾಡುತ್ತಾರೆ, ಇದರಿಂದ ಅವರಿಗೆ ಕನಿಷ್ಠ ೨ ನಿಮಿಷಗಳ ಖ್ಯಾತಿ ಸಿಗುತ್ತದೆ. ಭಾರತದಲ್ಲಿ ಅನೇಕ ಜನರು ಪರಿಸರದಂತಹ ಅಂಶದ ಮೇಲೆ ಕೆಲಸ ಮಾಡುತ್ತಾರೆ. ಇದಕ್ಕಾಗಿ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿಯೂ ಸಿಕ್ಕಿದೆ. ಅವರ ಪರವಾಗಿ ಮಾತನಾಡುವ ಬದಲು, ಭಾರತೀಯ ಕಲಾವಿದರು ವಿದೇಶಿ ಬಿಳಿ ಯುವಕರನ್ನು ಬೆಂಬಲಿಸುವುದರಲ್ಲೇ ಧನ್ಯತೆ ಕಾಣುತ್ತಾರೆ; ಏಕೆಂದರೆ ಅವರಿಗೆ ಸಾಧು ಹಾಗೂ ಬುಡಕಟ್ಟು ಜನಾಂಗದವರನ್ನು ಬೆಂಬಲಿಸುವುದು ಆಕರ್ಷಕವಾಗಿ ಕಾಣಿಸುವುದಿಲ್ಲ.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!