ಮಸೀದಿಯಲ್ಲಿ ಕೇವಲ ೫ ಜನರಿಗೆ ನಮಾಜ್ ಪಠಿಸಲು ಹೇಳಿದ್ದರಿಂದ ವಿರೋಧ
ದೇಶದಲ್ಲಿ ಮತಾಂಧರು ಸತತವಾಗಿ ಸಂಚಾರ ನಿಷೇಧವನ್ನು ಉಲ್ಲಂಘಿಸುತ್ತಿದ್ದಾರೆ; ಆದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂಬುದು ಕಂಡುಬರುತ್ತದೆ, ಗಮನದಲ್ಲಿಟ್ಟುಕೊಳ್ಳಿರಿ !
ದೇಶದಲ್ಲಿ ಕೊರೋನಾದ ನಿಮಿತ್ತ ಅಲ್ಪಸಂಖ್ಯಾತರ ಮೇಲೆ ಅನ್ಯಾಯ ವಾಗುತ್ತಿದೆ ಎಂದು ಕೂಗಾಡುವ ಪುರೋ(ಅಧೋ)ಗಾಮಿಗಳು ಹಾಗೂ ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳಿಗೆ ಈ ರೀತಿಯ ಘಟನೆಗಳು ಕಾಣಿಸುವುದಿಲ್ಲವೇ? ಅಥವ ಕಂಡರೂ ಅದನ್ನು ಬೇಕಂತಲೇ ಅಸಡ್ಡೆ ಮಾಡುತ್ತಾರೆಯೇ?
ಭಾಗ್ಯನಗರ (ತೆಲಂಗಣಾ) – ಇಲ್ಲಿನ ಮದನ್ನಪೇಟ ಭಾಗದಲ್ಲಿ ಎಮ್.ಐ.ಎಮ್.ನ ನಗರಸೇವಕ ಮುರ್ತಜಾ ಅಲೀಯವರು ೨ ಪೊಲೀಸ್ ಪೇದೆಗಳಿಗೆ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರಗೊಂಡಿದೆ. ಇಲ್ಲಿನ ಮಸೀದಿಯಲ್ಲಿ ೧೦ಕ್ಕಿಂತ ಹೆಚ್ಚು ಜನರು ನಮಾಜ್ ಪಠಣಕ್ಕೆಂದು ಹೋಗುತ್ತಿರುವಾಗ ಆ ಪೊಲೀಸ್ ಪೇದೆಗಳು ಅವರಿಗೆ ‘ಕೇವಲ ೫ ಜನರಿಗಷ್ಟೇ ಅವಕಾಶವಿದೆ?, ಎಂದು ಹೇಳಿದಾಗ ಮುರ್ತಜಾ ಅಲೀಯವರು ಅವರಿಗೆ ಬೆದರಿಕೆಯೊಡ್ಡಿದರು ಹಾಗೂ ಅಲ್ಲಿಂದ ಹೋಗಲು ಹೇಳಿದರು. ಆದ್ದರಿಂದ ಆ ಇಬ್ಬರು ಪೊಲೀಸ್ ಪೇದೆಗಳು ಅಲ್ಲಿಂದ ಹೊರಟು ಹೋದರು.

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ