ಈ ಧಾರವಾಹಿಯನ್ನು ಒಂದೇ ದಿನದಲ್ಲಿ ೭ ಕೋಟಿ ೭೦ ಲಕ್ಷ ಜನರಿಂದ ವೀಕ್ಷಣೆ !

ನವ ದೆಹಲಿ – ದೇಶದಲ್ಲಿ ಕೊರೋನಾದಿಂದಾಗಿ ಜಾರಿಗೊಳಿಸಲಾಗಿರುವ ಸಂಚಾರ ನಿಷೇಧದ ನಂತರ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಹಾಗೂ ಮಹಾಭಾರತ ಎರಡೂ ಹಿಂದಿ ಧಾರಾವಾಹಿಗಳನ್ನು ಮರು ಪ್ರಸಾರಣೆ ಮಾಡಲಾಗುತ್ತಿದೆ. ಏಪ್ರಿಲ್ ೧೩ರರಂದು ರಾಮಾಯಣ ಧಾರವಾಹಿಯ ಸಂಚಿಕೆಯನ್ನು ಸುಮಾರು ೭ ಕೋಟಿ ೭೦ ಲಕ್ಷ ಜನರು ನೋಡಿದ್ದಾರೆ. ಇದೊಂದು ‘ವಿಶ್ವ ದಾಖಲೆಯಾಗಿದೆ, ಎಂಬ ಮಾಹಿತಿಯನ್ನು ದೂರದರ್ಶನವು ಟ್ವಿಟ್ ಮಾಡಿ ನೀಡಿತು.
ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!
ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ! – ರಕ್ಷಣಾ ಸಚಿವ
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ