ದೇವಾಲಯಗಳು ‘ಮುಖ್ಯಮಂತ್ರಿ ಸಹಾಯ ನಿಧಿ’ಗಾಗಿ ಕೋಟಿ
ರಾಷ್ಟ್ರೀಯ ‘ಟ್ರೆಂಡ್’ ನಲ್ಲಿ ಮೂರನೇ ಸ್ಥಾನದಲ್ಲಿ ! ?
ಮುಂಬೈ – ತಮಿಳುನಾಡು ಸರಕಾರವು ರಾಜ್ಯದಲ್ಲಿ ಸರಕಾರೀಕರಣಗೊಂಡಿರುವ ೩ ಸಾವಿರ ದೇವಾಲಯಗಳ ಪೈಕಿ ೪೭ ದೊಡ್ಡ ದೇವಾಲಯಗಳನ್ನು ಕೊರೋನಾದ ವಿರುದ್ಧ ಹೋರಾಡಲು ‘ಮುಖ್ಯಮಂತ್ರಿ ಸಹಾಯ ನಿಧಿ’ ಗೆ ಕೋಟಿಗಟ್ಟಲೆ ಹಣ ನೀಡಲು ಇತ್ತೀಚೆಗಷ್ಟೇ ಆದೇಶಿಸಿತು, ಮತ್ತೊಂದು ಕಡೆ ರಂಝಾನ್ನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ೨ ಸಾವಿರ ೮೯೫ ಮಸೀದಿಗಳಿಗೆ ಬಿರ್ಯಾನಿಗಾಗಿ ೫ ಸಾವಿರ ೪೫೦ ಟನ್ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಈ ಭೇದಭಾವದ ವಿರುದ್ಧ ಧರ್ಮಪ್ರೇಮಿಗಳು ಟ್ವಿಟರ್ ಮೇಲೆ #LootTemplesGiftMinorities ಎಂಬ ‘ಹ್ಯಾಶ್ಟಾಗ್ ‘ಟ್ರೆಂಡ್’ ಅನ್ನು ಪ್ರಾರಂಭಿಸಿದ್ದಾರೆ. ಈ ಕಾಲಾವಧಿಯಲ್ಲೇ ಅದು ರಾಷ್ಟ್ರೀಯ ‘ಟ್ರಂಡ್’ ನಲ್ಲಿ ೫ನೇಯ ಹಾಗೂ ನಂತರ ೩ನೇಯ ಸ್ಥಾನಕ್ಕೆ ಬಂದಿತ್ತು. ಸಂಜೆಯವರೆಗೆ ೫೦ ಸಾವಿರ ಜನರು ಇದರ ಮೇಲೆ ಟ್ವಿಟ್ಸ್ ಮಾಡಿದ್ದಾರೆ. ಈ ಮೂಲಕ ಜನರು ಸರಕಾರಕ್ಕೆ ಹಿಂದೂಗಳೊಂದಿಗೆ ಭೇದಭಾವ ಮಾಡದಿರಿ, ದೇವಾಲಯಗಳನ್ನು ಕೊಳ್ಳೆಹೊಡೆಯುವುದನ್ನು ತಡೆಯಲು ತಕ್ಷಣ ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಳ್ಳಲಿ’, ಎಂದು ಬೇಡಿಕೆ ಮಾಡಿದರು. ‘ದೇವಾಲಯಗಳನ್ನು ಸರಕಾರೀಕರಣ ಮಾಡಿದ ನಂತರ ಹೇಗೆ ಕೊಳ್ಳೆಹೊಡೆಯುತ್ತಿದ್ದಾರೆ’, ಎಂಬ ವಿಷಯವಾಗಿ ಟ್ವಿಟರ್ನ ಮೂಲಕ ಜಾಗೃತಿ ಮೂಡಿಸಲಾಯಿತು.
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ