ಗೋರೆಗಾಂವ್ (ಮುಂಬಯಿ) ನಲ್ಲಿ ಜಾಗರೂಕ ಹಿಂದೂ ಬಯಲಿಗೆಳೆದ ‘ಥುಂಕಿ ಜಿಹಾದ್'(ಉಗುಳು ಜಿಹಾದ) ಪ್ರಕರಣ! : Mumbai Thook Jihad

  • ಉಗುಳಿದ ರೊಟ್ಟಿಯನ್ನು ಗಿರಾಕಿಗಳಿಗೆ ನೀಡುತ್ತಿದ್ದ ಪ್ರಕರಣ

  • ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಮತ್ತು ಅಡುಗೆ ಮಾಡುವ ಕೌಶಾರ್ ಅವರಿಗೆ ನೋಟಿಸ್ ನೀಡಿ ಬಿಡುಗಡೆ !

ಕಲ್ಲಿದ್ದಲಿನ ಮೇಲೆ ಉಗುಳುವ ಕೌಶರ್ ಗಫರ್ ಶೇಖ್

ಮುಂಬಯಿ – ಗೋರೆಗಾಂವ್‌ನ ಸಂತೋಷನಗರ ಪ್ರದೇಶದ ‘ಫಿಶ್ ಕೋಳಿವಾಡ’ ಉಪಹಾರಗೃಹದಲ್ಲಿ ತಯಾರಿಸಲಾಗುವ ಪ್ರತಿ ರೊಟ್ಟಿಯ ಮೇಲೆ ಉಗುಳಿ ಅದನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಅಹ್ಮದ್ ಶೇಖ್ ಮತ್ತು ಅಡುಗೆ ಮಾಡುವ ಕೌಶಾರ್ ಗಫಾರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ; ಆದರೆ ವಿಚಾರಣೆಯ ನಂತರ ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಿದ್ದಾರೆ.

ಇಲ್ಲಿನ ದೀಪಕ ಪವಾರ್ ಅವರು ಈ ಉಪಹಾರಗೃಹದ ಹತ್ತಿರದಿಂದ ಹೋಗುತ್ತಿದ್ದಾಗ, ಅವರಿಗೆ ಕೌಶಾರ್ ಶೇಖ್ ರೊಟ್ಟಿಯ ಮೇಲೆ ಉಗುಳುತ್ತಿರುವುದು ಕಂಡುಬಂದಿದೆ. ಸಂಶಯ ಬಂದಿದ್ದರಿಂದ ಅವರು ಸ್ವಲ್ಪ ಸಮಯ ನಿಂತು ಗಮನಿಸಿದಾಗ, ಅವನು ಪ್ರತಿ ರೊಟ್ಟಿಯ ಮೇಲೂ ಉಗುಳಿ ಅದನ್ನು ಒಲೆಗೆ ಹಾಕುತ್ತಿರುವುದು ಅವರ ಗಮನಕ್ಕೆ ಬಂದಿತು. ಆ ನಂತರ ಅದೇ ರೊಟ್ಟಿಯನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಅವರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಇದನ್ನು ದಾಖಲಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

  • ಗಿರಾಕಿಗಳ ಆರೋಗ್ಯಕ್ಕೆ ಹಾನಿಯಾಗುತ್ತಿದ್ದರೂ ಮುಸ್ಲಿಂ ಆರೋಪಿಗಳನ್ನು ಬಿಟ್ಟು ಕಳುಹಿಸಿದ ಪೊಲೀಸರನ್ನೇ ಜೈಲಿಗೆ ಹಾಕಬೇಕು!
  • ಉಗುಳಿದ ರೊಟ್ಟಿಯನ್ನು ನೀಡುವವರನ್ನು ಬಿಡದೆ, ಈ ರೊಟ್ಟಿಗಳನ್ನು ಅಂಗಡಿಯ ಮಾಲೀಕರಿಗೆ ಮತ್ತು ಕೆಲಸಗಾರರಿಗೆ ತಿನ್ನಿಸಿ ಇಂತಹ ಉಪಹಾರಗೃಹಗಳನ್ನು ನಿಷೇಧಿಸಬೇಕು!