ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ‘ದಿ.ಬಾ. ಪಾಟೀಲರ’ ಹೆಸರು ನೀಡುವ ಪ್ರಕರಣ
ವಿಮಾನನಿಲ್ದಾಣದ ನಾಮಕರಣ ಸರಕಾರದ ಧೋರಣಾತ್ಮಕ ನಿರ್ಣಯ !

ನವಿ ಮುಂಬಯಿ – ಸರ್ವೋಚ್ಚ ನ್ಯಾಯಾಲಯವು ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ‘ದಿ.ಬಾ. ಪಾಟೀಲರ’ ಹೆಸರು ನೀಡುವ ಬೇಡಿಕೆಯ ಅರ್ಜಿಯನ್ನು ವಜಾಗೊಳಿಸಿತು. ‘ವಿಮಾನನಿಲ್ದಾಣದ ನಾಮಕರಣ ಸರಕಾರದ ಧೋರಣಾತ್ಮಕ ನಿರ್ಣಯವಾಗಿದೆ’, ಎಂದು ನ್ಯಾಯಾಲಯವು ಹೇಳಿತು. ನ್ಯಾಯವಾದಿ ವಿಕಾಸ ಪಾಟೀಲರು ಈ ಅರ್ಜಿಯನ್ನು ಸಲ್ಲಿಸಿದ್ದರು.
Naming an airport is a policy decision of the government!
SC dismisses petition seeking renaming Navi Mumbai International Airport after ‘D.B. Patil’.#SupremeCourt #AviationNews pic.twitter.com/kMqiDxIR9v
— Sanatan Prabhat (@SanatanPrabhat) May 21, 2026
‘ವಿಮಾನನಿಲ್ದಾಣಕ್ಕೆ ಯಾವ ಹೆಸರು ನೀಡಬೇಕು, ಇದು ಧೋರಣಾತ್ಮಕ ನಿರ್ಣಯವಾಗಿದ್ದು ಅದರಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಹೇಳಿತು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು ಅರ್ಜಿದಾರರಿಗೆ ಸರಕಾರ ಮತ್ತು ಪ್ರಾಧಿಕಾರದ ಬಳಿಯೇ ವಿಚಾರಿಸಲು ಹೇಳಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ