ಅಬ್ದುಲ್, ಸಲ್ಮಾನ್ ಮತ್ತು ಸರಕಾರ ಶೇಖ್ ಅವರಿಂದ ರೈಲ್ವೆ ಭದ್ರತಾ ಪಡೆಯ ಹಿಂದೂ ಯೋಧನ ಮೇಲೆ ದಾಳಿ !

ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ !

AI ರಚಿಸಿದ ಚಿತ್ರ

ಕಲ್ಯಾಣ (ಠಾಣೆ ಜಿಲ್ಲೆ) – ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ಪಡೆಯ (ಆರ್.ಪಿ.ಎಫ್.) ಹಿಂದೂ ಯೋಧನ ಮೇಲೆ ಮೂವರು ಮುಸಲ್ಮಾನರು ಆಕ್ರಮಣ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಾದರ್-ಗೊರಖಪುರ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಕೆಲವರು ಥಳಿಸುತ್ತಿದ್ದಾರೆಂಬ ಮಾಹಿತಿ ರೈಲ್ವೆ ಭದ್ರತಾ ಪಡೆಯ ಯೋಧ ನರೇಂದ್ರ ಯಾದವ ಅವರಿಗೆ ಲಭಿಸಿತ್ತು. ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆ ಮೂವರನ್ನು ರೈಲಿನಿಂದ ಕೆಳಗಿಳಿಸಿ ವಿಚಾರಣೆಗಾಗಿ ಪ್ಲಾಟ್‌ ಫಾರ್ಮ್‌ ಗೆ ಕರೆತಂದರು. ಈ ಸಮಯದಲ್ಲಿ ಆ ಮೂವರು ಯಾದವ್ ಅವರ ಮೇಲೆ ಹಠಾತ್ತನೆ ದಾಳಿ ಮಾಡಿದರು. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಬ್ದುಲ್ ಶೇಖ್, ಸಲ್ಮಾನ್ ಶೇಖ್ ಮತ್ತು ಸರಕಾರ ಶೇಖ್ ಎಂದು ಗುರುತಿಸಲಾಗಿದೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರನ್ನು ಆಧಾರವಾಡಿ ಜೈಲಿಗೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

  • ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಮುಸಲ್ಮಾನರು ಕಾನೂನು ಸುವ್ಯವಸ್ಥೆಯನ್ನು ಲೆಕ್ಕಿಸುವುದಿಲ್ಲ ಎಂಬುದನ್ನೇ ತೋರಿಸುತ್ತದೆ !
  • ಮತಾಂಧ ಮುಸಲ್ಮಾನರಿಂದ ದೇಶದ ಯೋಧರೇ ಸುರಕ್ಷಿತವಾಗಿಲ್ಲ ಎಂದ ಮೇಲೆ, ಇನ್ನು ಸಾಮಾನ್ಯ ಹಿಂದೂ ನಾಗರಿಕರ ಕಥೆಯೇನು ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !