ಭಾಜಪ ಕಾರ್ಯಕರ್ತರಿಗೆ ಹತ್ಯೆ ಬೆದರಿಕೆ ಹಾಕಲು ಅವರ ಮನೆಗಳಿಗೆ ಬಿಳಿ ಸೀರೆಗಳನ್ನು ಕಳುಹಿಸಲಾಗುತ್ತಿತ್ತು !

ಕೋಲಕಾತಾ (ಬಂಗಾಳ) – ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ತೃಣಮೂಲ ಕಾಂಗ್ರೆಸ್ ಕಚೇರಿಗಳಲ್ಲಿ ನೂರಾರು ಬಿಳಿ ಸೀರೆಗಳು ಪತ್ತೆಯಾಗಿವೆ. ಸೋಲು ಹತ್ತಿರವಾಗುತ್ತಿರುವುದನ್ನು ಕಂಡು ತೃಣಮೂಲ ಕಾಂಗ್ರೆಸ್, ಭಾಜಪ ಕಾರ್ಯಕರ್ತರು ವಾಸವಿದ್ದ ಮನೆಗಳಿಗೆ ಬಿಳಿ ಸೀರೆಗಳನ್ನು ಕಳುಹಿಸಲು ಪ್ರಾರಂಭಿಸಿತ್ತು. ಈ ಮೂಲಕ ಪರೋಕ್ಷವಾಗಿ ಕೊಲೆ ಬೆದರಿಕೆ ಹಾಕಲಾಗುತ್ತಿತ್ತು.
🚨 White sarees were being sent to BJP workers’ homes as death threats in Bengal
Hundreds of white sarees were found inside Trinamool Congress offices.
A party that thrives on fear, intimidation, and political violence cannot claim to stand for democracy.
Trinamool Congress is… https://t.co/mvixwP7e7e pic.twitter.com/7SsqTcQSyF
— Sanatan Prabhat (@SanatanPrabhat) May 10, 2026
೧. ೨೦೨೪ ರಲ್ಲಿ ಸಂದೇಶಖಾಲಿಯಲ್ಲಿ ಭಾಜಪ ಕಾರ್ಯಕರ್ತರೊಬ್ಬರ ಮನೆಗೆ ಬಿಳಿ ಸೀರೆ ಮತ್ತು ಹೂವುಗಳನ್ನು ಕಳುಹಿಸಲಾಗಿತ್ತು. ಅದರ ಮೇಲೆ ‘ನೀನು ಹರಿ ಬೋಲ್ ಹೇಳು ಮತ್ತು ನಾನು ಹರಿ ಬೋಲ್ ಎನ್ನುವೆ’ ಎಂದು ಬರೆಯಲಾಗಿತ್ತು. ಬಂಗಾಳದಲ್ಲಿ ಶವಯಾತ್ರೆಯ ಸಮಯದಲ್ಲಿ ಇಂತಹ ಘೋಷಣೆಗಳನ್ನು ಕೂಗಲಾಗುತ್ತದೆ.
೨. ಫೆಬ್ರವರಿ ೨೦೨೬ ರಲ್ಲಿ ಬೀರಭೂಮ್ ನಲ್ಲಿಯೂ ಭಾಜಪ ಕಾರ್ಯಕರ್ತರೊಬ್ಬರ ಮನೆಗೆ ಬಿಳಿ ಸೀರೆ, ಹೂವುಗಳು ಮತ್ತು ಊದುಬತ್ತಿಯನ್ನು ಕಳುಹಿಸಲಾಗಿತ್ತು.
೩. ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ಬಿಳಿ ಸೀರೆಗಳು ಪತ್ತೆಯಾಗಿರುವುದು ಪಕ್ಷದ ಹಿಂಸಾತ್ಮಕ ಕಾರ್ಯತಂತ್ರವನ್ನು ಬಯಲು ಮಾಡುತ್ತದೆ. ಈ ಪಕ್ಷವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ‘ದಹಶತ್’ (ಭಯೋತ್ಪಾದನೆ) ಯನ್ನೇ ಅತಿದೊಡ್ಡ ಆಯುಧವನ್ನಾಗಿ ಮಾಡಿಕೊಂಡಿತ್ತು.
೪. ಪಂಚಾಯತ್ ಚುನಾವಣೆಯ ಸಮಯದಲ್ಲಿಯೂ ಬಂಗಾಳದ ಮಹಿಳೆಯರು ಈ ಬಗ್ಗೆ ದೂರು ನೀಡಿದ್ದರು, ಮತದಾನ ಮಾಡದಂತೆ ತಡೆಯಲು ಜನರ ಮನೆಗಳ ಹೊರಗೆ ಅಂತ್ಯಸಂಸ್ಕಾರದ ವಸ್ತುಗಳನ್ನು ಎಸೆಯಲಾಗಿತ್ತು ಎಂದು ಆರೋಪಿಸಲಾಗಿತ್ತು.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!