ರತ್ಲಾಮ್ (ಮಧ್ಯಪ್ರದೇಶ): ಮೆರವಣಿಗೆಯ ವೇಳೆ ಮುಸ್ಲಿಂ ಮತಾಂಧರಿಂದ ದಾಳಿ!

ಇಬ್ಬರು ಹಿಂದೂಗಳಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ರತ್ಲಾಮ್ (ಮಧ್ಯಪ್ರದೇಶ) – ರತ್ಲಾಮ್ ಜಿಲ್ಲೆಯ ಧರಾಡ್‌ನಲ್ಲಿ ಏಪ್ರಿಲ್ ೧೪ರ ರಾತ್ರಿ ಹಿಂದೂಗಳ ವಿವಾಹದ ಮೆರವಣಿಗೆಯೊಂದರಲ್ಲಿ ಮುಸ್ಲಿಂ ಮತಾಂಧರು ಗಲಾಟೆ ನಡೆಸಿ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರು ಹಿಂದೂ ಯುವಕರನ್ನು ಗಾಯಗೊಳಿಸಿದ್ದಾರೆ. ಈ ಗಲಾಟೆಯ ವೇಳೆ ಕಲ್ಲು ತೂರಾಟ ಕೂಡ ಮಾಡಲಾಗಿದೆ. ಈ ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಸದ್ಯ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸದ್ಯ ಪೊಲೀಸರು ದಾಳಿ ನಡೆಸಿದ ಫರ್ದಿನ್, ಜಿಶಾನ್, ಶೇರು, ಸಾಹಿದ್ ಶೇಖ್, ಗುಡ್ಡು ಶೇಖ್, ಆರ್ಯನ್ ಖಾನ್, ಆಸಿಫ್ ರೆಹಾನ್, ಇದ್ರಿಸ್, ಜಾವೇದ್, ಅಬ್ರಾರ್, ಸಿಕಂದರ್, ವಸೀಮ್ ಮತ್ತು ಇಮ್ರಾನ್ ಖಾನ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಬಿಜೆಪಿ ಸರಕಾರವಿದ್ದರೂ ಹಿಂದೂಗಳ ಮೇಲೆ ಇಂತಹ ದಾಳಿಗಳು ನಿರೀಕ್ಷಿತವಲ್ಲ!