‘ಜಗದವಂದ್ಯ ಅವಧೂತ ದಿಗಂಬರ ದತ್ತಾತ್ರೇಯ ಗುರು ನೀವಲ್ಲವೇ?’ ಸ್ತೋತ್ರದ ರಚನೆಕಾರರಾಗಿದ್ದರು

ಗಾಣಗಾಪುರ – ಶ್ರೀ ದತ್ತ ಮಹಾರಾಜರ ಸೇವೆಯಲ್ಲಿ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟಿದ್ದ ಶ್ರೀ ದತ್ತ ಸಂಪ್ರದಾಯದ ಅಧಿಕಾರಿ ಸತ್ಪುರುಷ ಮತ್ತು ಶ್ರೇಷ್ಠ ದತ್ತ ಭಕ್ತ ಶ್ರೀ ಭೀಮ ಭಟ್ ಗುರೂಜಿ ಅವರು ಇತ್ತೀಚೆಗೆ ದೇಹತ್ಯಾಗ ಮಾಡಿದರು. ಅವರು ಗಾಣಗಾಪುರದ ಶ್ರೀ ದತ್ತ ಮಂದಿರದ ಮುಖ್ಯ ಅರ್ಚಕರಾಗಿದ್ದರು. ಶ್ರೀ ಭೀಮ ಭಟ್ ಗುರೂಜಿ ಅವರ ಮನೆತನಕ್ಕೆ ದತ್ತಾತ್ರೇಯರ ಎರಡನೇ ಅವತಾರವಾದ ಶ್ರೀ ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರ ಪ್ರತ್ಯಕ್ಷ ಸಹವಾಸ ಲಭಿಸಿತ್ತು.
ಶ್ರೀ ಭೀಮ ಭಟ್ ಗುರೂಜಿ ಅವರಿಗೆ ಪ.ಪೂ. ಜೋಗನ್ ವಿಠಾಮಾಯಿ, ಸದ್ಗುರು ಶ್ರೀ ಶಂಕರ ಮಹಾರಾಜ್, ಶ್ರೀ ಗುಳವಣಿ ಮಹಾರಾಜ್, ಸದ್ಗುರು ಶ್ರೀ ಶ್ರೀಧರ ಸ್ವಾಮಿ, ಓಂ ದತ್ತ ಶ್ರೀ ಠಾಕೂರ್ ಮಹಾರಾಜ್, ಗುರುದೇವ ಪ.ಪೂ. ಶ್ರೀ ನಾರಾಯಣಾನಂದ ಸರಸ್ವತಿ ಸ್ವಾಮಿ ಮಹಾರಾಜರ ಸಹವಾಸ ಲಭಿಸಿತ್ತು. ‘ಜಗದವಂದ್ಯ ಅವಧೂತ ದಿಗಂಬರ ದತ್ತಾತ್ರೇಯ ಗುರು ನೀವಲ್ಲವೇ?’ ಎಂಬ ಸ್ತೋತ್ರವನ್ನು ಬರೆದವರು ಇದೇ ಶ್ರೀ ಭೀಮ ಭಟ್ ಗುರೂಜಿ. ಅವರ ದೇಹತ್ಯಾಗದಿಂದ ಒಬ್ಬ ಶ್ರೇಷ್ಠ ದತ್ತ ಭಕ್ತರು ವಿಧಿವಶರಾದ ಭಾವನೆ ಭಕ್ತರಲ್ಲಿ ಮನೆಮಾಡಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ