ಡಿಸೆಂಬರ್ ೧೪ – ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ ನಿಮಿತ್ತ…
ಕೋಟೆ ಕೋಟಿ ನಮನಗಳು

ಪ್ರಪಂಚದ ಮತ್ತು ಜಗತ್ತಿನ ಆಸೆಯನ್ನು ತೊರೆದು, ಭಗವಂತನ ದಾಸನಾಗದ ಹೊರತು ನೆಮ್ಮದಿ ಸಿಗುವುದು ಕಠಿಣವಾಗಿದೆ .ಈ ದಾಸ್ಯತ್ವ ಬರುವುದಕ್ಕಾಗಿ ಭಗವಂತನ ಪ್ರಾಪ್ತಿಯ ತಳಮಳ ಹೆಚ್ಚಿಸಿ ಮತ್ತು ದೋಷರಹಿತರಾಗುವುದು ನಮಗೆ ಅವಶ್ಯಕವಾಗಿದೆ. ನಾವು ನಿಜವಾಗಿಯೂ ಹೇಗಿಲ್ಲವೋ ಹಾಗೆ ಜಗತ್ತಿಗೆ ಕಾಣಿಸಬಾರದು ಮನಸ್ಸು ಯಾವಾಗಲೂ ಶುದ್ಧವಾಗಿರಬೇಕು. ನಿಜವಾಗಿ ನಾವು ಒಳ್ಳೆಯವರಲ್ಲ ಎಂದು ನಮಗೆ ತಿಳಿದಿದ್ದರೂ ಜನರು ನಮ್ಮನ್ನು ಒಳ್ಳೆಯವರೆಂದು ತಿಳಿಯುತ್ತಾರೆ, ಇದರ ಬಗ್ಗೆ ನಮಗೆ ಪಶ್ಚಾತ್ತಾಪವಾಗಬೇಕು. ಆಚಾರ-ವಿಚಾರಗಳಿಂದ ಸಾಕಷ್ಟು ಪವಿತ್ರರಾದ ಮೇಲೆ ಭಗವಂತನ ಪ್ರೀತಿಗೆ ಪಾತ್ರರಾಗದೆ ಇರುತ್ತೇವೇನು ? – ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
(ಆಧಾರ : ಪೂ. ಪ್ರಾ. ಕೆ. ವಿ. ಬೇಲಸರೆ – ಆಧ್ಯಾತ್ಮಿಕ ಸಾಹಿತ್ಯ ಫೇಸ್ಬುಕ್)
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸದ್ಧರ್ಮಾಚರಣೆಯು ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ !
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !