ಭಗವಂತನ ಪ್ರಾಪ್ತಿಗಾಗಿ ಸ್ವಭಾವದೋಷ ನಿರ್ಮೂಲನೆಯ ಮಹತ್ವ !

ಡಿಸೆಂಬರ್‌ ೧೪ – ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ ನಿಮಿತ್ತ…

ಕೋಟೆ ಕೋಟಿ ನಮನಗಳು

ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು

ಪ್ರಪಂಚದ ಮತ್ತು ಜಗತ್ತಿನ ಆಸೆಯನ್ನು ತೊರೆದು, ಭಗವಂತನ ದಾಸನಾಗದ ಹೊರತು ನೆಮ್ಮದಿ ಸಿಗುವುದು ಕಠಿಣವಾಗಿದೆ .ಈ ದಾಸ್ಯತ್ವ ಬರುವುದಕ್ಕಾಗಿ ಭಗವಂತನ ಪ್ರಾಪ್ತಿಯ ತಳಮಳ ಹೆಚ್ಚಿಸಿ ಮತ್ತು ದೋಷರಹಿತರಾಗುವುದು ನಮಗೆ ಅವಶ್ಯಕವಾಗಿದೆ. ನಾವು ನಿಜವಾಗಿಯೂ ಹೇಗಿಲ್ಲವೋ ಹಾಗೆ ಜಗತ್ತಿಗೆ ಕಾಣಿಸಬಾರದು ಮನಸ್ಸು ಯಾವಾಗಲೂ ಶುದ್ಧವಾಗಿರಬೇಕು. ನಿಜವಾಗಿ ನಾವು ಒಳ್ಳೆಯವರಲ್ಲ ಎಂದು ನಮಗೆ ತಿಳಿದಿದ್ದರೂ ಜನರು ನಮ್ಮನ್ನು ಒಳ್ಳೆಯವರೆಂದು ತಿಳಿಯುತ್ತಾರೆ, ಇದರ ಬಗ್ಗೆ ನಮಗೆ ಪಶ್ಚಾತ್ತಾಪವಾಗಬೇಕು. ಆಚಾರ-ವಿಚಾರಗಳಿಂದ ಸಾಕಷ್ಟು ಪವಿತ್ರರಾದ ಮೇಲೆ ಭಗವಂತನ ಪ್ರೀತಿಗೆ ಪಾತ್ರರಾಗದೆ ಇರುತ್ತೇವೇನು ? – ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು

(ಆಧಾರ : ಪೂ. ಪ್ರಾ. ಕೆ. ವಿ. ಬೇಲಸರೆ – ಆಧ್ಯಾತ್ಮಿಕ ಸಾಹಿತ್ಯ ಫೇಸ್ಬುಕ್)