ಗೋವಾದ ಸಾಮಾಜಿಕ ಕಲ್ಯಾಣ ಮತ್ತು ನದಿ ಸಾರಿಗೆ ಸಚಿವ ಸುಭಾಷ್ ಫಳದೇಸಾಯಿ ಅವರಿಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಆಮಂತ್ರಣ! – Sanatan Rashtra Shankanad Mahotsav

ಎಡದಿಂದ ಸೌ. ಸುಪ್ರಿಯಾ ನಾಡಕರ್ಣಿ, ಸಚಿವ ಶ್ರೀ. ಸುಭಾಷ ಫಳದೇಸಾಯಿ ಮತ್ತು ಶ್ರೀ. ನಾರಾಯಣ ನಾಡಕರ್ಣಿ

ಗೋವಾ – ಗೋವಾದ ಸಾಮಾಜಿಕ ಕಲ್ಯಾಣ ಮತ್ತು ನದಿ ಸಾರಿಗೆ ಸಚಿವ ಶ್ರೀ. ಸುಭಾಷ್ ಫಳದೇಸಾಯಿ ಅವರಿಗೆ ಡಿಸೆಂಬರ್ ೧೩ ಮತ್ತು ೧೪ ರಂದು ನವದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ನೀಡಲಾಯಿತು. ನವೆಂಬರ್ ೩೦ ರಂದು ಸನಾತನ ಸಂಸ್ಥೆಯ ಸೌ. ಸುಪ್ರಿಯಾ ನಾಡಕರ್ಣಿ ಮತ್ತು ಶ್ರೀ. ನಾರಾಯಣ ನಾಡಕರ್ಣಿ ಅವರು ಶ್ರೀ. ಸುಭಾಷ್ ಫಳದೇಸಾಯಿ ಅವರನ್ನು ಭೇಟಿ ಮಾಡಿ ಈ ಆಮಂತ್ರಣವನ್ನು ನೀಡಿದರು.