ಸಂಭಲ (ಉತ್ತರಪ್ರದೇಶ) ಇಲ್ಲಿನ ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮಹಮೂದ್ ಅವರ ಹೇಳಿಕೆ

ಸಂಭಲ (ಉತ್ತರಪ್ರದೇಶ) – ಭಾರತದ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಗದೇ ಇದ್ದಿದ್ದರೆ, ಭಾರತದಲ್ಲಿಯೂ ಒಬ್ಬ ಮುಸಲ್ಮಾನ ಪ್ರಧಾನಿ ಆಗುತ್ತಿದ್ದರು. ಪ್ರಸ್ತುತ ಭಾರತದಲ್ಲಿ ಸುಮಾರು 30 ರಿಂದ 32 ಕೋಟಿ ಮುಸಲ್ಮಾನರಿದ್ದಾರೆ; ಆದರೆ ನಾವು ಎಂದಿಗೂ ಪ್ರಧಾನಿಯಾಗಬಹುದು ಎಂದು ಯೋಚಿಸಲೂ ಸಾಧ್ಯವಿಲ್ಲ ಎಂದು ಇಲ್ಲಿನ ಸಮಾಜವಾದಿ ಪಕ್ಷದ ಸತತ 7 ಬಾರಿ ಚುನಾಯಿತರಾದ ಶಾಸಕ ಇಕ್ಬಾಲ್ ಮಹಮೂದ ಅವರು ಹೇಳಿಕೆ ನೀಡಿದ್ದಾರೆ.
ವಿಭಜನೆಯ ದಿನದ ಬಗ್ಗೆ ನಾವು ಪಶ್ಚಾತ್ತಾಪ ಪಡುತ್ತೇವೆ! – ಶಾಸಕ ಇಕ್ಬಾಲ್ ಮಹಮೂದ

ಶಾಸಕ ಮಹಮೂದ ಅವರು ಮಾತು ಮುಂದುವರಿಸಿ, ದೇಶ ಸ್ವತಂತ್ರವಾದಾಗ ಮಹಮ್ಮದ್ ಅಲಿ ಜಿನ್ನಾ ಅವರು ಭಾರತದ ವಿಭಜನೆ ಮಾಡಿದರು. ಯಾರಿಗೆ ಭಾರತದ ಮೇಲೆ ಪ್ರೀತಿಯಿತ್ತೋ, ಅವರು ಇಲ್ಲೇ ಉಳಿದರು ಮತ್ತು ಯಾರಿಗೆ ಜಿನ್ನಾ ಅವರೊಂದಿಗೆ ಸಂಬಂಧ ಬೆಳೆಸಬೇಕಿತ್ತೋ ಅವರು ಪಾಕಿಸ್ತಾನಕ್ಕೆ ಹೋದರು. ನಾವು ಆ ದಿನವನ್ನು ದೂಷಿಸುತ್ತೇವೆ; ಏಕೆಂದರೆ ಇಂದು ನಮ್ಮ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಒಂದು ವೇಳೆ ಪಾಕಿಸ್ತಾನವು ಪ್ರತ್ಯೇಕವಾಗದೇ ಇದ್ದಿದ್ದರೆ, ನಾವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗುತ್ತಿದ್ದೆವು ಮತ್ತು ನಮ್ಮ ಸಮುದಾಯದಿಂದಲೂ ಪ್ರಧಾನಿಗಳು ಆಗುತ್ತಿದ್ದರು, ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ