(‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ – ಎಸ್ಐಆರ್ ಎಂದರೆ ವಿಶೇಷ ತೀವ್ರ ಪರಿಷ್ಕರಣೆ)

ಮುರ್ಶಿದಾಬಾದ (ಬಂಗಾಳ) – ಬಂಗಾಳ ರಾಜ್ಯದಲ್ಲಿ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (ಎಸ್.ಐ.ಆರ್) ಪ್ರಾರಂಭವಾದ ಕೇವಲ 2 ದಿನಗಳಲ್ಲಿ 150 ಬಾಂಬ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ‘ಎಕ್ಸ್’ ನಲ್ಲಿನ ಒಂದು ಬರಹದಲ್ಲಿ (ಪೋಸ್ಟ್ನಲ್ಲಿ) ಮಾಹಿತಿ ನೀಡಲಾಗಿದೆ. ಡ್ರೋನ್ ಗಳು, ಬಾಂಬ್ ಶೋಧಿಸುವ ತಂಡಗಳು ಇತ್ಯಾದಿಗಳ ಮೂಲಕ ಅನೇಕ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದರ ವಿಡಿಯೋವನ್ನು ಸಹ ಈ ಬರಹಕ್ಕೆ ಜೋಡಿಸಲಾಗಿದೆ.
‘ಕಾಂಗ್ರೆಸ ನಾಯಕ ಅಧೀರ ರಂಜನ ಚೌಧುರಿ ಅವರು ಈ ಹಿಂದೆ, ‘ಮುರ್ಶಿದಾಬಾದನಲ್ಲಿ ಶೇ.70 ರಷ್ಟು ಮುಸ್ಲಿಮರಿದ್ದಾರೆ. ಪರಿಣಾಮವಾಗಿ ಅವರು ಭವಿಷ್ಯದಲ್ಲಿ ವಿಸ್ತೃತ ಬಾಂಗ್ಲಾದೇಶವನ್ನು ರಚಿಸುತ್ತಾರೆ, ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಪ್ರಾಯೋಗಿಕ ಅನುಭವವೇ ಈ ಮೇಲಿನ ಘಟನೆಯಿಂದ ಆಗುತ್ತಿದೆ, ಎಂದೂ ಸಹ ಈ ‘ಪೋಸ್ಟ್’ ನಲ್ಲಿ ಹೇಳಲಾಗಿದೆ.
ಸಂಪಾದಕೀಯ ನಿಲುವುಬಂಗಾಳ ಮತ್ತು ಅಲ್ಲಿನ ಹಿಂದೂಗಳನ್ನು ರಕ್ಷಿಸಬೇಕಾದರೆ, ಅಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವುದು ಅವಶ್ಯಕವಾಗಿದೆ ಎಂಬುದನ್ನು ಈಗಲಾದರೂ ಸರಕಾರ ತಿಳಿಯಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!