ಒಂದೂವರೆ ಕಿಲೋ ಚಿನ್ನ ಮತ್ತು ೫೦೦ ರೂಪಾಯಿ ನೋಟುಗಳ ಕಟ್ಟು ಮನೆಯಿಂದ ಜಪ್ತಿ !

ಚಂಡೀಗಢ – ಪಂಜಾಬ್ ಪೊಲೀಸರ ಪೊಲೀಸ್ ಉಪ ಮಹಾನಿರೀಕ್ಷಕ ಹರಚರಣ್ ಸಿಂಗ್ ಭುಲ್ಲರ್ ಅವರನ್ನು ೮ ಲಕ್ಷ ರೂಪಾಯಿ ಲಂಚ ತೆಗೆದುಕೊಂಡ ಆರೋಪದ ಮೇಲೆ ಸಿಬಿಐ ಬಂಧಿಸಿದೆ. ಸಿಬಿಐ ತಂಡವು ಚಂಡೀಗಢದ ಸೆಕ್ಟರ್ ೪೦ ರಲ್ಲಿರುವ ಭುಲ್ಲರ್ ಅವರ ಮನೆಯ ಮೇಲೆ ದಾಳಿ ನಡೆಸಿ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದೆ.
CBI ARRESTS DIG OF PUNJAB POLICE AND PRIVATE INDIVIDUAL IN ₹8 LAKH BRIBERY CASE#GoodGovernance #Zero_Tolerance pic.twitter.com/wOqhQ02398
— Central Bureau of Investigation (India) (@CBIHeadquarters) October 16, 2025
೫೦೦ ರೂಪಾಯಿ ನೋಟುಗಳ ಎಷ್ಟೊಂದು ಕಟ್ಟುಗಳು ಸಿಕ್ಕಿವೆ ಎಂದರೆ, ಅವುಗಳನ್ನು ಇಡಲು ಟೇಬಲ್ ತುಂಬಾ ಚಿಕ್ಕದಾಗಿತ್ತು. ನಂತರ ನೆಲದ ಮೇಲೆ ಚಾಪೆ ಹಾಕಿ ನೋಟುಗಳನ್ನು ಎಣಿಸಲಾಯಿತು. ನೋಟುಗಳನ್ನು ಎಣಿಸುವುದಕ್ಕಾಗಿ ೩ ಯಂತ್ರಗಳನ್ನು ತರಲಾಯಿತು. ಮನೆಯಿಂದ ಸುಮಾರು ಒಂದೂವರೆ ಕಿಲೋ ಚಿನ್ನವನ್ನೂ ಜಪ್ತಿ ಮಾಡಲಾಗಿದೆ. ಇದರೊಂದಿಗೆ, ಮನೆಯಿಂದ ೨೨ ಐಷಾರಾಮಿ ಕೈಗಡಿಯಾರಗಳು, ೪೦ ಲೀಟರ್ ವಿದೇಶಿ ಮದ್ಯ, ‘ಮರ್ಸಿಡಿಸ್’ ಮತ್ತು ‘ಆಡಿ’ ಕಾರುಗಳು, ಹಾಗೂ ಬ್ಯಾಂಕ್ಗಳ ಲಾಕರ್ ಕೀಲಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.
🚨 Punjab DIG Harcharan Singh Bhullar ARRESTED by CBI for ₹8 lakh bribery
💰 Raid at his Chandigarh home reveals:
• 1.5 kg gold
• Bundles of ₹500 notes
• 22 luxury watches
• Imported liquor 🍾
• Mercedes & Audi cars 🚗⚖️ Public anger rises: “Seize everything – only the… pic.twitter.com/O9ngK3az8Q
— Sanatan Prabhat (@SanatanPrabhat) October 17, 2025
ಸಂಪಾದಕೀಯ ನಿಲುವುಇಂತಹವರ ಸಂಪೂರ್ಣ ಆಸ್ತಿಯನ್ನು ಜಪ್ತಿ ಮಾಡಿ ಅವರಿಗೆ ಗಲ್ಲು ಶಿಕ್ಷೆ ಆಗುವಂತೆ ಪ್ರಯತ್ನ ಮಾಡಬೇಕು, ಆಗ ಮಾತ್ರ ಸಮಾಜದಲ್ಲಿ ಲಂಚ ತೆಗೆದುಕೊಳ್ಳುವವರಿಗೆ ಭಯ ನಿರ್ಮಾಣವಾಗುತ್ತದೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ