
ಮುಂಬಯಿ – ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಾಜ್ಯದ ೧೨ ಜಿಲ್ಲೆಗಳ ೪೧ ಸಾವಿರದ ೬೭ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಸೋಲಾಪುರ ಜಿಲ್ಲೆಯ ಗರಿಷ್ಠ ೧೩ ಸಾವಿರದ ೭೨೪ ನಾಗರಿಕರನ್ನು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇದರ ಹೊರತಾಗಿ, ಜಾಲನಾದಲ್ಲಿ ೮ ಸಾವಿರದ ೫೦೦, ಛತ್ರಪತಿ ಸಂಭಾಜಿನಗರದಲ್ಲಿ ೮ ಸಾವಿರದ ೨೯, ಧಾರಾಶಿವ್ನಲ್ಲಿ ೩ ಸಾವಿರದ ೯೫೭, ಅಹಿಲ್ಯಾನಗರದಲ್ಲಿ ೩ ಸಾವಿರದ ೪೯೭, ಬೀಡ್ನಲ್ಲಿ ೨ ಸಾವಿರ, ಹಾಗೂ ನಾಂದೇಡ್ನಲ್ಲಿ ೧ ಸಾವಿರದ ೨೦ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇವುಗಳಲ್ಲದೆ, ಥಾಣೆ, ಪಾಲ್ಘರ್, ನಾಸಿಕ್, ಜಲಗಾಂವ್, ಪರಭಣಿ ಜಿಲ್ಲೆಗಳಲ್ಲಿಯೂ ಕೆಲವು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಎಲ್ಲಾ ನಾಗರಿಕರಿಗಾಗಿ ೧೨ ಜಿಲ್ಲೆಗಳಲ್ಲಿ ಒಟ್ಟು ೧೪೭ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ