ಜಾತಿಯಿಂದಲ್ಲ, ಕರ್ತೃತ್ವ ಮನುಷ್ಯನನ್ನು ದೊಡ್ಡವನಾಗಿ ಮಾಡುತ್ತದೆ ಎಂದು ಪ್ರತಿಪಾದನೆ!

ನಾಗ್ಪುರ – ಬ್ರಾಹ್ಮಣ ಸಮುದಾಯಕ್ಕೆ ಮೀಸಲಾತಿ ನೀಡಿಲ್ಲ, ಇದನ್ನು ನಾನು ದೇವರ ಅತಿದೊಡ್ಡ ಉಪಕಾರವೆಂದು ಭಾವಿಸುತ್ತೇನೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಮನುಷ್ಯನು ತನ್ನ ಜಾತಿಯಿಂದಲ್ಲ, ಬದಲಿಗೆ ಅವನ ಕರ್ತೃತ್ವದಿಂದ ದೊಡ್ಡವನಾಗುತ್ತಾನೆ’ ಹೀಗೆಂದು ಅವರು ದೃಢವಾಗಿ ಹೇಳಿದರು. ಸೆಪ್ಟೆಂಬರ್ 21ರಂದು ನಾಗ್ಪುರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
🗣️ Union Minister Nitin Gadkari:
👉 “It is a blessing from God that Brahmins do not have reservations.”👉 “It is not caste, but competence that makes a person great!”
PC: @NavbharatTimes pic.twitter.com/KKz7KzAddm
— Sanatan Prabhat (@SanatanPrabhat) September 21, 2025
ಅವರು ಮಾತು ಮುಂದುವರೆಸಿ, ‘ನಾನು ಬ್ರಾಹ್ಮಣನಾದರೂ, ನನಗೆ ಜಾತಿ-ಭೇದಗಳಲ್ಲಿ ನಂಬಿಕೆಯಿಲ್ಲ. ಮನುಷ್ಯನು ಜಾತಿ, ಧರ್ಮ ಅಥವಾ ಲಿಂಗದಿಂದ ದೊಡ್ಡವನಾಗುವುದಿಲ್ಲ, ಬದಲಿಗೆ ಅವನ ಗುಣಗಳು ಮತ್ತು ಕರ್ತೃತ್ವದಿಂದ ದೊಡ್ಡವನಾಗುತ್ತಾನೆ’. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿರುವ ಬ್ರಾಹ್ಮಣ ಸಮುದಾಯವನ್ನು ಉಲ್ಲೇಖಿಸಿ, ಅಲ್ಲಿನ ದುಬೆ, ತ್ರಿಪಾಠಿ, ಮಿಶ್ರ ಮುಂತಾದ ಬ್ರಾಹ್ಮಣ ಸಮುದಾಯದವರು ಪ್ರಭಾವಶಾಲಿಯಾಗಿದ್ದಾರೆ, ಆದರೆ ಮಹಾರಾಷ್ಟ್ರದಲ್ಲಿ ಅವರಿಗೆ ಅಂತಹ ವಿಶೇಷ ಪ್ರಾಮುಖ್ಯತೆ ದೊರೆತಿಲ್ಲ ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ