ಡಿಎಂಕೆ ಸಂಸದೆ ಕನಿಮೋಳಿ ಅವರ ಹಿಂದೂದ್ವೇಷಿ ಹೇಳಿಕೆ

ಮಧುರೈ (ತಮಿಳುನಾಡು) – ನೀವು ಚಿಕ್ಕ ಮಕ್ಕಳನ್ನು ‘ಮೊದಲು ಚಂದ್ರನ ಮೇಲೆ ಹೋದವರು ಯಾರು?’ ಎಂದು ಕೇಳಿದರೆ, ಅವರು ‘ನೀಲ್ ಆರ್ಮ್ಸ್ಟ್ರಾಂಗ್’ ಎಂದು ಹೇಳುತ್ತಾರೆ; ಆದರೆ, ಉತ್ತರ ಭಾರತದ ಕೆಲವು ನಾಯಕರು ತಮ್ಮ ಜನಪದ ಕಥೆಗಳ ಪ್ರಕಾರ ‘ಅಜ್ಜಿ ಅಥವಾ ಹನುಮಂತ ಮೊದಲು ಚಂದ್ರನ ಮೇಲೆ ಕಾಲಿಟ್ಟರು’ ಎಂದು ಹೇಳಬಹುದು. ಅದೃಷ್ಟವಶಾತ್, ತಮಿಳುನಾಡಿನಲ್ಲಿ ಇಂತಹ ನಾಯಕರಿಲ್ಲ ಎಂದು ಡಿಎಂಕೆ ಸಂಸದೆ ಕನಿಮೋಳಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದ್ವೇಷಿ ಹೇಳಿಕೆ ನೀಡಿದ್ದಾರೆ.
⚡ Madurai: DMK MP Kanimozhi’s Hinduphobic jibe!
🚫 Mocked: “Kids say Neil Armstrong went to moon, but North Indian leaders may claim Hanuman or grandma from folklore! Thankfully, TN has no such leaders.”
📌 Response to Anurag Thakur’s remark: “Hanuman was the first astronaut.”… pic.twitter.com/nFLLVxFFxR
— Sanatan Prabhat (@SanatanPrabhat) September 15, 2025
ಕಳೆದ ತಿಂಗಳು ರಾಷ್ಟ್ರೀಯ ಬಾಹ್ಯಾಕಾಶ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ‘ಹನುಮಂತ ಮೊದಲ ಗಗನಯಾತ್ರಿಯಾಗಿದ್ದನು’ ಎಂದು ಹೇಳಿದ್ದರು. ಸಚಿವ ಅನುರಾಗ್ ಅವರ ಆ ಹೇಳಿಕೆ ಬಳಿಕ ಕನಿಮೋಳಿ ಹೀಗೆ ವ್ಯಂಗ್ಯವಾಡಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಭಾರತದ ನಾಯಕರು ಹೀಗೆ ಹೇಳುತ್ತಾರೋ ಇಲ್ಲವೋ ಎಂಬುದು ಬೇರೆ ವಿಷಯ, ಆದರೆ ಡಿಎಂಕೆ ನಾಯಕರು ‘ರಾವಣ ಪೂಜನೀಯ’ ಎಂದು ಖಂಡಿತವಾಗಿಯೂ ಹೇಳುತ್ತಾರೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ