
ಧಾರಾಶಿವ್, ಸೆಪ್ಟೆಂಬರ್ 10 (ವಾರ್ತೆ) – ಮರಾಠಾ ಮೀಸಲಾತಿಗಾಗಿ ಮನೋಜ್ ಜಾರಂಗೆ-ಪಾಟೀಲ್ ಅವರ ನಾಯಕತ್ವದಲ್ಲಿ ಮುಂಬಯಿನ ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯ ನಂತರ, ಮಹಾರಾಷ್ಟ್ರ ಸರಕಾರವು ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳಲ್ಲಿ ‘ಕುಣಬಿ’ ಎಂದು ಜಾತಿ ಉಲ್ಲೇಖ ಇರುವ ಮರಾಠಾ ಸಮುದಾಯದ ಜನರಿಗೆ ಮೀಸಲಾತಿಯ ಲಾಭ ನೀಡುವುದಾಗಿ ಘೋಷಿಸಿದೆ.

ಇದರ ಪರಿಣಾಮವಾಗಿ, ಮರಾಠವಾಡದ ಛತ್ರಪತಿ ಸಂಭಾಜಿನಗರ, ಧಾರಾಶಿವ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಪರ್ಭಾನಿ ಮತ್ತು ಬೀಡ್ ಜಿಲ್ಲೆಗಳಲ್ಲಿನ ಮರಾಠಾ ಸಮುದಾಯದ ಜನರು, ತಮ್ಮ ಹಳೆಯ ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳನ್ನು ಮೋಡಿ ಲಿಪಿ ಬಲ್ಲವರಿಂದ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಹಳೆಯ ದಾಖಲೆಗಳು ಮೋಡಿ ಲಿಪಿಯಲ್ಲಿರುವುದರಿಂದ, ಮರಾಠವಾಡದಲ್ಲಿ ಮೋಡಿ ಲಿಪಿ ಬಲ್ಲವರ ಮನೆಗಳ ಮುಂದೆ ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಜನಸಮೂಹ ಹೆಚ್ಚಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ