|

ಮುಂಬಯಿ – ಶಿವಸೇನೆ ನಾಯಕ ಮತ್ತು ಮಾಜಿ ಸಂಸದ ಸಂಜಯ ನಿರೂಪಮ್ ಅವರು ಮುಂಬಯಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ‘ಹೌಸಿಂಗ್ ಜಿಹಾದ್’ ಅಸ್ತಿತ್ವದಲ್ಲಿದೆ ಎಂದು ಆರೋಪಿಸಿದ್ದಾರೆ. ಮುಸಲ್ಮಾನ ಬಿಲ್ಡರ್ಗಳು ಮತ್ತು ಭ್ರಷ್ಟ ಅಧಿಕಾರಿಗಳ ಸಂಚಿನಿಂದ ಸ್ಲಂ ಪುನರ್ವಸತಿ ಪ್ರಾಧಿಕಾರದ ಯೋಜನೆಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಮುಸಲ್ಮಾನರಿಗೆ ಮಾತ್ರ ಮನೆಗಳನ್ನು ಹಂಚಲಾಗುತ್ತಿದೆ. ಇದರ ಪರಿಣಾಮವಾಗಿ ಹಿಂದೂ ಬಹುಸಂಖ್ಯಾತ ಪ್ರದೇಶಗಳು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗುತ್ತಿವೆ. (ಹೀಗಾಗುವುದು ಹಿಂದೂಗಳ ಅಸ್ತಿತ್ವಕ್ಕೆ ಅಪಾಯಕಾರಿ! ಭವಿಷ್ಯದಲ್ಲಿ ಮುಂಬಯಿ ಮುಸ್ಲಿಂ ಬಹುಸಂಖ್ಯಾತವಾಗುವುದರಲ್ಲಿ ಆಶ್ಚರ್ಯವಿಲ್ಲ! – ಸಂಪಾದಕರು)
🏠⚠️ ‘Housing Jihad’ in Mumbai’s Real Estate?
Shiv Sena leader & ex-MP @sanjaynirupam alleges:
🏘️ In Jogeshwari, houses given only to Muslims.📉 Hindu-majority areas steadily turning Muslim-majority.
❗ Warns – at this pace, a Muslim-majority Mumbai won’t be a shock!
— Sanatan Prabhat (@SanatanPrabhat) August 13, 2025
ನಿರೂಪಮ ಅವರು ಒಶಿವರಾದ ಶ್ರೀ ಶಂಕರ ಎಸ್.ಆರ್.ಎ. ಯೋಜನೆ ಮತ್ತು ಒಶಿವರಾ ಪ್ಯಾರಾಡೈಸ್ 1 ಮತ್ತು 2 (ಜೋಗೇಶ್ವರಿ ಪಶ್ಚಿಮ) ನಂತಹ ಯೋಜನೆಗಳ ಮೇಲೆ ಈ ಆರೋಪವನ್ನು ಮಾಡಿದ್ದಾರೆ.
1. ‘ಒಶಿವರಾ ಪ್ಯಾರಾಡೈಸ್ 1 ಮತ್ತು 2’ (ಜೋಗೇಶ್ವರಿ ಪಶ್ಚಿಮ) ದಲ್ಲಿನ ಮನೆಗಳ ಸಂಖ್ಯೆ 44 ರಿಂದ 95 ಕ್ಕೆ ಮತ್ತು ‘ಶ್ರೀ ಶಂಕರ ಎಸ್.ಆರ್.ಎ. ಯೋಜನೆಯಲ್ಲಿ’ 67 ರಿಂದ 123 ಕ್ಕೆ ಹೆಚ್ಚಿಸಲಾಗಿದೆ.
2. ಇದರಲ್ಲಿ ಅನೇಕ ಮುಸಲ್ಮಾನ ಅರ್ಜಿದಾರರಿಗೆ ಹೆಚ್ಚುವರಿ ಘಟಕಗಳನ್ನು ನೀಡಲಾಗಿದೆ ಮತ್ತು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳಿವೆ. ಇದು ಸ್ಲಂ ಪುನರ್ವಸತಿ ಪ್ರಾಧಿಕಾರದ (S.R.A. – ಸ್ಲಂ ರಿಹ್ಯಾಬಿಲಿಟೇಶನ್ ಅಥಾರಿಟಿ) ನಿಯಮಗಳ ಉಲ್ಲಂಘನೆಯಾಗಿದೆ.
3. ಇದು ಕೇವಲ ಒಂದು ಕಟ್ಟಡವಲ್ಲ, ಇದು ಜನಸಂಖ್ಯಾಶಾಸ್ತ್ರದ ಯೋಜನೆಯಾಗಿದೆ. ಭ್ರಷ್ಟಾಚಾರದ ಮೂಲಕ ಹೆಚ್ಚುವರಿ ಮನೆಗಳನ್ನು ನಿರ್ಮಿಸಿ ಮುಸಲ್ಮಾನರಿಗೆ ನೀಡಲಾಗುತ್ತಿದೆ.
4. ಶ್ರೀ ಶಂಕರ ಸೊಸೈಟಿಯಲ್ಲಿ 6 ಮುಸಲ್ಮಾನ ಕುಟುಂಬಗಳು ಇದ್ದವು; ಆದರೆ ಯೋಜನೆಯು ಪೂರ್ಣಗೊಳ್ಳುವ ಹೊತ್ತಿಗೆ ಅಲ್ಲಿ 60 ಕ್ಕೂ ಹೆಚ್ಚು ಮುಸಲ್ಮಾನ ಕುಟುಂಬಗಳು ಇರುತ್ತವೆ.
ಬಿಲ್ಡರ್ ಅನೀಸ ಚಾಂದಿವಾಲಾ ಅವರು, “ಸಂಜಯ ನಿರೂಪಮ್ ಅವರ ಆರೋಪಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂತಿವೆ. ನಾವು ಯಾವುದೇ ಗ್ರಾಹಕರ ಧರ್ಮವನ್ನು ಕೇಳುವುದಿಲ್ಲ. ‘ಹೌಸಿಂಗ್ ಜಿಹಾದ್’ ಎಂಬ ಯಾವುದೇ ಪದ ಈ ಮೊದಲು ಇರಲಿಲ್ಲ ಮತ್ತು ಈಗಲೂ ಇಲ್ಲ” ಎಂದರು.
ಸಂಜಯ ನಿರೂಪಮ್ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲು!
ಚಾಂದಿವಾಲಾ ಅವರ ವಕೀಲ ರಿತೇಶ ಸಿಂಗ್ ಅವರು, “ದಾರಿತಪ್ಪಿಸುವ ಮತ್ತು ಸುಳ್ಳು ಆರೋಪಗಳನ್ನು ಮಾಡಿದಕ್ಕಾಗಿ ಸಂಜಯ ನಿರೂಪಮ್ ಅವರ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಅದರ ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ” ಎಂದು ಹೇಳಿದರು.
ಸಂಜಯ ನಿರೂಪಮ್ ಅವರಿಂದ ಉಪಮುಖ್ಯಮಂತ್ರಿಯವರಿಗೆ ಪತ್ರ!
ಈ ಸಂಪೂರ್ಣ ಪ್ರಕರಣದಲ್ಲಿ 600 ಕೋಟಿ ರೂಪಾಯಿಗಳ ಹಗರಣ ಮತ್ತು 220 ಅಪಾರ್ಟ್ಮೆಂಟ್ಗಳ ಅಕ್ರಮ ಮಾರಾಟ ನಡೆದಿದೆ ಎಂದು ಆರೋಪಿಸಿರುವ ಸಂಜಯ ನಿರೂಪಮ್ ಅವರು ಉಪಮುಖ್ಯಮಂತ್ರಿ ಮತ್ತು ಗೃಹನಿರ್ಮಾಣ ಸಚಿವ ಏಕನಾಥ ಶಿಂದೆ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!