Pastor Arrested Sexual Assault : ಕ್ರೈಸ್ತ ಪಾದ್ರಿಯ ಅಧೋಗತಿ: ಮಹಿಳೆಯ ಕಾಯಿಲೆ ಗುಣಪಡಿಸಲು ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯ!

ತಿರುವನಂತಪುರಂ (ಕೇರಳ) – ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಕನ್ಯಾಕುಮಾರಿ ಪೊಲೀಸರು ಪೆಂಟೆಕೋಸ್ಟಲ್ ಚರ್ಚ್‌ನ ಪಾದ್ರಿಯೊಬ್ಬನನ್ನು ಬಂಧಿಸಿದ್ದಾರೆ. ‘ಮಹಿಳೆಯ ಕಾಯಿಲೆಯನ್ನು ಗುಣಪಡಿಸುತ್ತೇನೆ’ ಎಂದು ಹೇಳಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾನೆ. ಪಾದ್ರಿಯು ಆಕೆಗೆ, ‘ನಿಮ್ಮ ಆರೋಗ್ಯ ಸಮಸ್ಯೆಗಳು ನಿಮ್ಮ ಗಂಡನೊಂದಿಗಿನ ಸಂಬಂಧಗಳಿಂದಾಗಿವೆ. ನಿಮ್ಮ ಗಂಡನ ವೀರ್ಯದಲ್ಲಿ ವಿಷವಿದೆ. ನನ್ನೊಂದಿಗೆ ಮಲಗಿದರೆ ನೀನು ಗುಣಮುಖರಾಗುವೆ’ ಎಂದು ಹೇಳಿದ್ದನು.

ಸಂಪಾದಕೀಯ ನಿಲುವು

ಹಿಂದೂ ಸಂತರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಹಿಂದೂದ್ವೇಷಿಗಳು ಮತ್ತು ಅದರ ಮೇಲೆ ಕೆಸರೆರಚುವ ಮಾಧ್ಯಮಗಳ ನಡುವೆ ಒಳಒಪ್ಪಂದವಿದೆ. ಆದರೆ, ಕ್ರೈಸ್ತ ಪಾದ್ರಿಗಳ ಮೇಲೆ ನೇರ ಕ್ರಮ ಕೈಗೊಂಡ ನಂತರವೂ ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಇಂತಹ ಘಟನೆಗಳು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತವೆ, ಇದು ಸತ್ಯ!