
ತಿರುವನಂತಪುರಂ (ಕೇರಳ) – ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಕನ್ಯಾಕುಮಾರಿ ಪೊಲೀಸರು ಪೆಂಟೆಕೋಸ್ಟಲ್ ಚರ್ಚ್ನ ಪಾದ್ರಿಯೊಬ್ಬನನ್ನು ಬಂಧಿಸಿದ್ದಾರೆ. ‘ಮಹಿಳೆಯ ಕಾಯಿಲೆಯನ್ನು ಗುಣಪಡಿಸುತ್ತೇನೆ’ ಎಂದು ಹೇಳಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾನೆ. ಪಾದ್ರಿಯು ಆಕೆಗೆ, ‘ನಿಮ್ಮ ಆರೋಗ್ಯ ಸಮಸ್ಯೆಗಳು ನಿಮ್ಮ ಗಂಡನೊಂದಿಗಿನ ಸಂಬಂಧಗಳಿಂದಾಗಿವೆ. ನಿಮ್ಮ ಗಂಡನ ವೀರ್ಯದಲ್ಲಿ ವಿಷವಿದೆ. ನನ್ನೊಂದಿಗೆ ಮಲಗಿದರೆ ನೀನು ಗುಣಮುಖರಾಗುವೆ’ ಎಂದು ಹೇಳಿದ್ದನು.
🚨 Kerala: A Pastor arrested by Kanyakumari Police for luring a married woman into sexual relations, claiming it would “cure her illness.”
“Your husband’s semen is poisonous,” he told her.
🤫 Same media that targets Hindu saints stays silent now.
📢 Yet another reason why… pic.twitter.com/mzuMxRrASO
— Sanatan Prabhat (@SanatanPrabhat) July 7, 2025
'Your Husband's Sperm Has Poison, Sleep With Me': Kanyakumari Pentecostal Church Pastor Arrested for Alleged Sexual Assault During Faith Healing
@noconversionhttps://t.co/eHp5H1EToM
— 🚩 Ramesh Shinde 🇮🇳 (@Ramesh_hjs) July 7, 2025
ಸಂಪಾದಕೀಯ ನಿಲುವುಹಿಂದೂ ಸಂತರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಹಿಂದೂದ್ವೇಷಿಗಳು ಮತ್ತು ಅದರ ಮೇಲೆ ಕೆಸರೆರಚುವ ಮಾಧ್ಯಮಗಳ ನಡುವೆ ಒಳಒಪ್ಪಂದವಿದೆ. ಆದರೆ, ಕ್ರೈಸ್ತ ಪಾದ್ರಿಗಳ ಮೇಲೆ ನೇರ ಕ್ರಮ ಕೈಗೊಂಡ ನಂತರವೂ ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಇಂತಹ ಘಟನೆಗಳು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತವೆ, ಇದು ಸತ್ಯ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ