೫ ಮುಸಲ್ಮಾನರ ಬಂಧನ
ಗೌಹತ್ತಿ (ಅಸ್ಸಾಂ) – ಜೂನ್ 14 ರಂದು ಅಸ್ಸಾಂನ ಲಖಿಂಪುರದಲ್ಲಿ ಕಾಳಿಮಾತೆಯ ದೇವಸ್ಥಾನದ ಆವರಣದಲ್ಲಿ ಮುಸಲ್ಮಾನರು ಹಸುವಿನ ಕತ್ತರಿಸಿದ ತಲೆಯನ್ನು ಎಸೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೂ ಮೊದಲು ಧುಬರಿಯಲ್ಲಿ ಇಂತಹದೇ ಘಟನೆ ನಡೆದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಲಖಿಂಪುರದ ಪ್ರಕರಣದಲ್ಲಿ ಪೊಲೀಸರು ಐವರು ಮುಸಲ್ಮಾನರನ್ನು ಬಂಧಿಸಿದ್ದಾರೆ. ಬೊದಿರ ಅಲಿ, ಹಜರತ ಅಲಿ, ತಾರಾ ಮಿಯಾ, ಶಜಾಮಲ ಮಿಯಾ ಮತ್ತು ಜಹಾಂಗೀರ ಆಲಂ ಇವರು ಬಂಧಿತ ಆರೋಪಿಗಳ ಹೆಸರು. ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ಈ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
🛑 ঈদ-উল-জুহাৰ পিছত মন্দিৰৰ ওচৰত গোমাংস নিক্ষেপৰ অপচেষ্টা — গোৱালপাৰা জিলাৰ লক্ষীপুৰত আৰক্ষীৰ দ্বাৰা ৫ জনক গ্ৰেপ্তাৰ
গোৱালপাৰা জিলাৰ লখিপুৰ আৰক্ষীয়ে ঈদ-উল-জুহাৰ পাছত মন্দিৰৰ সমীপত গোমাংস নিক্ষেপ কৰি সাম্প্ৰদায়িক উত্তেজনা বিয়পাই সংঘাত সৃষ্টিৰ চক্ৰান্তত লিপ্ত হোৱাৰ অভিযোগত ৫ জন… https://t.co/sMgirh3asu
— Himanta Biswa Sarma (@himantabiswa) June 15, 2025
ಸ್ಥಳೀಯ ಹಿಂದೂಗಳ ಪ್ರಕಾರ, ಈ ಹಿಂದೆಯೂ ಮುಸಲ್ಮಾನರು ಇದೇ ರೀತಿಯ ಕೃತ್ಯ ಎಸಗಿದ್ದರು. ಇಲ್ಲಿನ ವಾರ್ಡ್ ನಂಬರ್ 10 ರಲ್ಲಿರುವ ದೇವಸ್ಥಾನದ ಆವರಣದಲ್ಲಿ ಗೋಮಾಂಸ ಎಸೆಯಲಾಗಿತ್ತು. ಆಗ ಜನರು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.
Assam: Muslims Place Severed Cow Head Near Kali Mata Temple; 5 Arrested
📌On the contrary, had someone placed the remains of an animal forbidden to them in front of a mo$que, there wouldn’t just be a local outcry, but a firestorm would have erupted across the country!
📌A few… pic.twitter.com/sDozm3R5u4
— Sanatan Prabhat (@SanatanPrabhat) June 16, 2025
ಸಂಪಾದಕೀಯ ನಿಲುವು
|