Cow Slaughter Muslims Arrested : ಉದಯಪುರ(ತ್ರಿಪುರ) ಇಲ್ಲಿ ಬಕ್ರೀದ್ ದಿನದಂದು ಗೋ ಹತ್ಯೆ ಮಾಡಿದ ೪ ಮುಸಲ್ಮಾನರ ಬಂಧನ

ಉದಯಪುರ (ತ್ರಿಪುರ) – ಇಲ್ಲಿಯ ಉದಯಪುರ ಉಪ ವಿಭಾಗದ ಚಾನಾಭ್ಯನ್ ಪರಿಸರದಲ್ಲಿ ಬಕ್ರಿ ಈದ್ ನಿಮಿತ್ತ ಗೋಹತ್ಯೆಯ ಘಟನೆ ಘಟಿಸಿದೆ. ಗೋವಿನ ಅವಶೇಷಗಳು ಇಲ್ಲಿಯ ನೆಲದಲ್ಲಿ ಹೂಗಿಯಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ೪ ಮಸಲ್ಮಾನರನ್ನು ಬಂಧಿಸಿದ್ದಾರೆ. ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರಿಗೆ ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಧೈರ್ಯ  ಹೇಗೆ ಬರುತ್ತದೆ ? ಹಿಂದೂಗಳು ಎಂದಾದರೂ ಈ ರೀತಿ ಮುಸಲ್ಮಾನರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಧೈರ್ಯ ಮಾಡುವುದಿಲ್ಲವಾದರೂ ಹಿಂದೂಗಳ ಭಾವನೆಗೆ ಏಕೆ ನೋವು ಉಂಟು ಮಾಡಲಾಗುತ್ತದೆ ?