ಶಹಜಾನಪುರ (ಉತ್ತರ ಪ್ರದೇಶ) – ಭಾರತೀಯ ಸೈನ್ಯವು ‘ಆಪರೇಷನ ಸಿಂಧೂರ್’ ನಡೆಸಿದ ನಂತರ ಎಲ್ಲರೂ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇಲ್ಲೂ ಸಹ ಸಂಭ್ರಮ ಆಚರಿಸಲಾಗುತ್ತಿತ್ತು. ಈ ವೇಳೆ 8 ವರ್ಷದ ಸುರಜಿತ ಹೆಸರಿನ ಬಾಲಕ ‘ಪಾಕಿಸ್ತಾನ ಮುರ್ದಾಬಾದ್’ ಎಂದು ಘೋಷಣೆ ಕೂಗಿದಾಗ ಮೊಹಿದ ಖಾನ ಮತ್ತು ಅವನ ಸ್ನೇಹಿತ ವಾಸಿಮಗೆ ಕೋಪ ಬಂದಿತು. ಅವರು ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದರು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ನಂತರ ಸ್ಥಳದಲ್ಲಿದ್ದ ಜನರು ಇಬ್ಬರೂ ಮುಸಲ್ಮಾನರನ್ನು ಹಿಡಿದು ಥಳಿಸಿ ಅವರನ್ನು ಪೊಲೀಸರ ವಶಕ್ಕೆ ನೀಡಲಾಯಿತು.
ಸಂಪಾದಕೀಯ ನಿಲುವು
|