
ಸೂರತ (ಗುಜರಾತ) – ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಇದರಲ್ಲಿ ಕಾವಿ ಬಟ್ಟೆ ಧರಿಸಿದ ಮೂವರು ವ್ಯಕ್ತಿಗಳು ಭಿಕ್ಷೆ ಬೇಡುತ್ತಿರುವ ದೃಶ್ಯ ಕಾಣುತ್ತಿದೆ. ಕೆಲವು ಜನರು ಈ ಮೂವರೊಂದಿಗೆ ವಾದಿಸುತ್ತಿದ್ದಾರೆ. ಇವರೆಲ್ಲರೂ ಸಾಧುಗಳಲ್ಲ, ಮುಸಲ್ಮಾನರಾಗಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ. ಮೂವರಿಗೆ ಹಿಂದೂಗಳ ದೇವತೆಗಳ ಹೆಸರು ಸರಿಯಾಗಿ ಹೇಳಲು ಬರಲಿಲ್ಲ ಹಾಗೆಯೇ ಯಾವುದೇ ಧರ್ಮಗ್ರಂಥದಲ್ಲಿನ ಶ್ಲೋಕವನ್ನು ಹೇಳಲು ಸಾಧ್ಯವಾಗಲಿಲ್ಲ.
Three Mu$|!m$ disguised as sadhus caught by locals in #Surat, #Gujarat
Doesn’t it corrupt their faith when Bigoted Mu$|!m$ masquerade as Hindus and don saffron robes to earn a living?#GujaratNews #GujaratPolice#Impersonation pic.twitter.com/NMSok5HZZA
— Sanatan Prabhat (@SanatanPrabhat) November 6, 2024
ವೀಡಿಯೋ ಮಾಡುವ ವ್ಯಕ್ತಿಯು ಈ ಜನರಿಗೆ ಶ್ಲೋಕವನ್ನು ಹೇಳಲು ಕೇಳಿದಾಗ, ಅವರು ಉರ್ದುವಿನಲ್ಲಿ ‘ದುವಾ’ (ಕೃಪೆ) ಎಂದು ಹೇಳಲು ಪ್ರಾರಂಭಿಸಿದರು. ಅವರಿಗೆ ಕೇಲವ ಭೋಲೆನಾಥನ ಹೆಸರು ಗೊತ್ತಿದೆ. ಇವರಲ್ಲಿ ಒಬ್ಬನ ಗುರುತುಪತ್ರವನ್ನು ತಪಾಸಣೆ ಮಾಡುದಾಗ ಅದರಲ್ಲಿ ಅವನ ಹೆಸರು ಸಲ್ಮಾನ ಎಂದು ಬರೆದಿರುವುದು ಕಂಡು ಬಂದಿತು.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಕಾವಿ ಬಟ್ಟೆ ಧರಿಸಿ ತಿರುಗಾಡುತ್ತಿದ್ದ ಮೂವರು ಮುಸ್ಲಿಮರನ್ನು ಪೊಲೀಸರು ತಡೆದಿದ್ದರು.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರಿಗೆ ಜೀವನವನ್ನು ನಡೆಸಲು ಹಿಂದೂಗಳಾಗಬೇಕಾಗುತ್ತದೆ, ಕಾವಿ ಬಟ್ಟೆ ಧರಿಸಬೇಕಾಗುತ್ತದೆ, ಇದರಿಂದ ಅವರ ಧರ್ಮಭ್ರಷ್ಟಗೊಳ್ಳುವುದಿಲ್ಲವೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !