
ಸೂರತ (ಗುಜರಾತ) – ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಇದರಲ್ಲಿ ಕಾವಿ ಬಟ್ಟೆ ಧರಿಸಿದ ಮೂವರು ವ್ಯಕ್ತಿಗಳು ಭಿಕ್ಷೆ ಬೇಡುತ್ತಿರುವ ದೃಶ್ಯ ಕಾಣುತ್ತಿದೆ. ಕೆಲವು ಜನರು ಈ ಮೂವರೊಂದಿಗೆ ವಾದಿಸುತ್ತಿದ್ದಾರೆ. ಇವರೆಲ್ಲರೂ ಸಾಧುಗಳಲ್ಲ, ಮುಸಲ್ಮಾನರಾಗಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ. ಮೂವರಿಗೆ ಹಿಂದೂಗಳ ದೇವತೆಗಳ ಹೆಸರು ಸರಿಯಾಗಿ ಹೇಳಲು ಬರಲಿಲ್ಲ ಹಾಗೆಯೇ ಯಾವುದೇ ಧರ್ಮಗ್ರಂಥದಲ್ಲಿನ ಶ್ಲೋಕವನ್ನು ಹೇಳಲು ಸಾಧ್ಯವಾಗಲಿಲ್ಲ.
Three Mu$|!m$ disguised as sadhus caught by locals in #Surat, #Gujarat
Doesn’t it corrupt their faith when Bigoted Mu$|!m$ masquerade as Hindus and don saffron robes to earn a living?#GujaratNews #GujaratPolice#Impersonation pic.twitter.com/NMSok5HZZA
— Sanatan Prabhat (@SanatanPrabhat) November 6, 2024
ವೀಡಿಯೋ ಮಾಡುವ ವ್ಯಕ್ತಿಯು ಈ ಜನರಿಗೆ ಶ್ಲೋಕವನ್ನು ಹೇಳಲು ಕೇಳಿದಾಗ, ಅವರು ಉರ್ದುವಿನಲ್ಲಿ ‘ದುವಾ’ (ಕೃಪೆ) ಎಂದು ಹೇಳಲು ಪ್ರಾರಂಭಿಸಿದರು. ಅವರಿಗೆ ಕೇಲವ ಭೋಲೆನಾಥನ ಹೆಸರು ಗೊತ್ತಿದೆ. ಇವರಲ್ಲಿ ಒಬ್ಬನ ಗುರುತುಪತ್ರವನ್ನು ತಪಾಸಣೆ ಮಾಡುದಾಗ ಅದರಲ್ಲಿ ಅವನ ಹೆಸರು ಸಲ್ಮಾನ ಎಂದು ಬರೆದಿರುವುದು ಕಂಡು ಬಂದಿತು.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಕಾವಿ ಬಟ್ಟೆ ಧರಿಸಿ ತಿರುಗಾಡುತ್ತಿದ್ದ ಮೂವರು ಮುಸ್ಲಿಮರನ್ನು ಪೊಲೀಸರು ತಡೆದಿದ್ದರು.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರಿಗೆ ಜೀವನವನ್ನು ನಡೆಸಲು ಹಿಂದೂಗಳಾಗಬೇಕಾಗುತ್ತದೆ, ಕಾವಿ ಬಟ್ಟೆ ಧರಿಸಬೇಕಾಗುತ್ತದೆ, ಇದರಿಂದ ಅವರ ಧರ್ಮಭ್ರಷ್ಟಗೊಳ್ಳುವುದಿಲ್ಲವೇ ? |
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ