
ಚೆನ್ನೈ – ಅಕ್ಟೋಬರ್ ೧೧ ರಂದು ಮೈಸೂರಿನಿಂದ ಬಿಹಾರದ ದರಭಂಗಗೆ ಹೊರಟಿದ್ದ ಭಾಗಮತಿ ಎಕ್ಸ್ಪ್ರೆಸ್ ಹಳಿಯಿಂದ ಜಾರಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗುಡ್ಸ್ ಗಾಡಿಗೆ ಡಿಕ್ಕಿ ಹೊಡೆಯಿತು. ರೈಲ್ವೆ ಇಲಾಖೆಯ ತನಿಖೆಯಲ್ಲಿ ಈ ಅಪಘಾತದ ಕಾರಣ ಬೆಳಕಿಗೆ ಬಂದಿದೆ. ಕವರೈಪೆಟೆ ನಿಲ್ದಾಣದ ಹತ್ತಿರ ನಡೆದಿರುವ ಈ ಅಪಘಾತದ ಸ್ಥಳದಲ್ಲಿ ರೈಲ್ವೆ ಹಳಿಯ ನಟ್ಟು ಬೋಲ್ಟು ಅನ್ನು ಉದ್ದೇಶಪೂರ್ವಕವಾಗಿ ತೆಗೆದಿರುವುದು ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ೨೦ ಜನರು ಗಾಯಗೊಂಡಿದ್ದರು.
ರೈಲ್ವೆ ಭದ್ರತಾ ಆಯುಕ್ತ ಎ.ಎಂ. ಚೌದರಿ ಎದುರು ವಿಚಾರಣೆಗಾಗಿ ಉಪಸ್ಥಿತರಿದ್ದ ಟ್ರ್ಯಾಕ್ ಮ್ಯಾನ್, ಟ್ರೈನ್ ಚಾಲಕ (ಲೋಕೋ ಪೈಲೆಟ್) ‘ಸ್ಟೇಷನ್ ಮಾಸ್ಟರ್, ಇವರ ಸಹಿತ ೧೫ ರೈಲ್ವೇ ಸಿಬ್ಬಂದಿಗಳು ಈ ಅಪಘಾತದ ಹಿಂದೆ ಯಾವುದೇ ತಾಂತ್ರಿಕ ದೋಷ ಇಲ್ಲವೆಂದು ಹೇಳಿದರು; ಆದರೆ ಹಳಿಯ ನಟ್ಟು ಬೋಲ್ಟು ಉದ್ದೇಶಪೂರ್ವಕವಾಗಿ ತೆಗೆಯಲಾಗಿತ್ತು ಎಂದು ಅವರು ಹೇಳಿದರು. ರೈಲು ಹಳಿಯಲ್ಲಿನ ೬ ನಟ್ಟು ಬೋಲ್ಟು ತೆಗೆಯಲಾಗಿತ್ತು, ಎಂದು ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಆಯುಕ್ತ ಕರ್ಣನ್ ಇವರು ಹೇಳಿದರು.
🛑Bagmati Express : Probe reveals accident occurred due to the removal of nuts and bolts of the railway track
👉Anti-Social elements responsible for such acts of sabotage must be identified and nothing less than death penalty#bagmatiexpress #Accident #Chennai #TamilNadu pic.twitter.com/Bpz7meG4xP
— Sanatan Prabhat (@SanatanPrabhat) October 22, 2024
ಸಂಪಾದಕೀಯ ನಿಲುವುಇಂತಹ ಕೃತ್ಯ ಮಾಡಿದ ಸಮಾಜಘಾತಕರನ್ನು ಹುಡುಕಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !