Hindus Economic Boycott : ಹಿಂದೂಗಳಿಂದ ಆರ್ಥಿಕ ಬಹಿಷ್ಕಾರದ ಬೆದರಿಕೆ; ಕುಗ್ಗಿದ ಮುಸ್ಲಿಮರ ಅಟ್ಟಹಾಸ !

ಯವತಮಾಳನಲ್ಲಿ ಪೋಳ(ಭೂಮಿ ಊಳುವ ಎತ್ತುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಹಬ್ಬ) ನಿಮಿತ್ತ ನಡೆದ ಮಾರುಕಟ್ಟೆಯಲ್ಲಿನ ಘಟನೆ

ಯವತಮಾಳ – ಪೋಳ ಹಿನ್ನೆಲೆಯಲ್ಲಿ 3 ದಿನಗಳ ಯಾತ್ರೆ ನಡೆಯುತ್ತದೆ, ಇದು ನಗರದ ಕೇದಾರೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸೆಪ್ಟೆಂಬರ್ 2 ರಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಶೇ. 90 ರಷ್ಟು ಅಂಗಡಿಗಳು ಮುಸ್ಲಿಮರದ್ದಾಗಿದೆ ಹೀಗಿದ್ದರೂ ಸ್ಥಳೀಯ ಮುಸ್ಲಿಂ ಸಂಘಟನೆಯು ಆಕ್ಷೇಪಾರ್ಹ ಕರಪತ್ರವನ್ನು ಹೊರಡಿಸಿದೆ. ಇದಕ್ಕೆ ಹಿಂದುತ್ವನಿಷ್ಠರು ಖಂಡತುಂಡಾಗಿ ಪ್ರತ್ಯುತ್ತರ ಮತ್ತು ಮನವಿ ನೀಡಿದ್ದರಿಂದ, ಮುಸ್ಲಿಮರು ಕ್ಷಮೆ ಕೇಳಿ ಶಾಂತರಾದರು.

ಸಂಪಾದಕೀಯ ನಿಲುವು

  • ಮೂಗು ಒತ್ತಿದರೆ ಬಾಯಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಹಿಂದೂಗಳು ಈ ನೀತಿಯನ್ನು ಬಳಸಿದರೆ, ಪದೇ ಪದೇ ಹಿಂದೂಗಳನ್ನು ಹಿಂಸಿಸುವ ಮತಾಂಧರನ್ನು ಸದ್ದಡಗಿಸಬಹುದು !
  • ‘ಕಳ್ಳಗೊಂದು ಪಿಳ್ಳೆ ನೆವ’ ಎಂಬಂತೆ ಮತಾಂಧರು. ಈ ಮಾರುಕಟ್ಟೆಯ ಸಮಯದಲ್ಲಿ ಮತಾಂಧರು ಹಿಂದೂ ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರೂ ತದ್ವಿರದ್ಧ ಫತ್ವಾ ಹೊರಡಿಸುವ ಕುತಂತ್ರ ಮತಾಂಧರು !
  • ಮುಸ್ಲಿಂ ಮಹಿಳೆಯರಿಗೆ ಮಾರುಕಟ್ಟೆಗೆ ಹೋಗದಂತೆ ಮನವಿ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶವನ್ನು ಮತಾಂಧರು ಹೊಂದಿದ್ದಾರೆಯೇ ? ಅದೇ ಅನುಮಾನಿಸಲು ಸಾಕಷ್ಟು ಅವಕಾಶವಿದೆ !