ಕರ್ಜತ್ (ರಾಯಗಡ ಜಿಲ್ಲೆ): ನಾಲ್ವರು ಮತಾಂಧರಿಂದ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

  • ಸಹೋದರಿಯನ್ನು ಚುಡಾಯಿಸಿದ ಕಾಮುಕರು; ಬೆದರಿಸಿದ್ದಕ್ಕೆ ದಾಳಿ

  • ಮೂವರ ಬಂಧನ, ಐದು ದಿನಗಳ ಪೊಲೀಸ್ ಕಸ್ಟಡಿ

ಕರ್ಜತ (ರಾಯಗಡ ಜಿಲ್ಲೆ) – ಸಿಎನ್‌ಜಿ. ಗ್ಯಾಸ್ ತುಂಬಿಸಿಕೊಳ್ಳಲು ಆಕಾಶ್ ಪಾಟೀಲ್ ಎಂಬ ಹಿಂದೂ ಯುವಕ ನೇರಳ್ ನ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗೆ ಹೋಗಿದ್ದಾಗ ಅವನ ಸಹೋದರಿ ರಿಕ್ಷಾದಿಂದ ಇಳಿದು ಹೋಗಿ ಸ್ವಲ್ಪ ಅಂತರದಲ್ಲಿ ನಿಂತಿದ್ದಳು. ಅದೇ ವೇಳೆ ಗ್ಯಾಸ್ ತುಂಬಿಸಿಕೊಳ್ಳಲು ಬಂದಂತಹ ನಾಲ್ವರು ಯುವಕರು ಆ ಯುವತಿಯನ್ನು ಚುಡಾಯಿಸಿದರು. ಸಿಟ್ಟಿಗೆದ್ದ ಸಹೋದರ ಆಕಾಶ್ ಯುವಕರನ್ನು ಬೆದರಿಸಿದನು. ಆಗ ಆ ನಾಲ್ವರು ಯುವಕರು ಆಕಾಶ್ ನನ್ನು ಅಮಾನುಷವಾಗಿ ಥಳಿಸಿದರು. ಈ ದಾಳಿಯ ನಂತರ ಆಕಾಶ್ ದೂರು ದಾಖಲಿಸಿದ್ದು, ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಮುಝಮಿಲ್ ಮಲಿಕ್ ಬುಬೆರೆ, ಫರ್ಹಾನ್ ನಾಸಿರ್ ನಜೆ, ರಿಯಾಜ್ ಮಹಮ್ಮದ ಬಿಲಾಲ್ ಶೇಖ್ ಎಂಬುದು ಮೂವರು ದಾಳಿಕೋರರ ಹೆಸರುಗಳಾಗಿವೆ. ದಾಳಿ ಮಾಡಿದವರಲ್ಲಿ ಒಬ್ಬನು ಅಪ್ರಾಪ್ತನಾಗಿದ್ದಾನೆ. ಈ ದಾಳಿಕೋರರಲ್ಲಿ ಒಬ್ಬನು ತನ್ನ ಕೈಯಲ್ಲಿರುವ ಕಡಗದಿಂದ ಆಕಾಶ್ ತಲೆಗೆ ಹೊಡೆದು, ಆಕಾಶ್ ನನ್ನು ಗಂಭೀರವಾಗಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾದನು. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಇವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳೇ, ಇನ್ನೂ ಎಷ್ಟು ದಿನ ಮತಾಂಧ ಮುಸ್ಲಿಮರಿಂದ ಹೊಡೆಸಿಕೊಳ್ಳುತ್ತೀರಿ? ನಿಮ್ಮ ಕುಟುಂಬ ಹಾಗೂ ನಿಮ್ಮನ್ನು ರಕ್ಷಿಸಿಕೊಳ್ಳಲು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ ಮತ್ತು ಸ್ವಸಂರಕ್ಷಣೆಯ ತರಬೇತಿಯನ್ನು ಪಡೆಯಿರಿ