ಲೇಹ (ಲಡಾಖ) – ಲಡಾಖನ ದೌಲತ ಬೇಗ ಓಲ್ಡಿ ಪ್ರದೇಶದಲ್ಲಿ ನದಿ ದಾಟುವ ಅಭ್ಯಾಸದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಕೆ. ರೆಡ್ಡಿ, ಭೂಪೇಂದ್ರ ನೇಗಿ, ಅಕ್ದುಮ ತಯಾಬಮ, ಎ. ಖಾನ ಮತ್ತು ನಾಗರಾಜ ಪಿ. ಇವು ಈ ಸೈನಿಕರ ಹೆಸರುಗಳಾಗಿವೆ. ‘ಟಿ-72’ ಯುದ್ಧವಾಹನವು ನದಿಯನ್ನು ದಾಟುತ್ತಿದ್ದಾಗ ಅನಿರೀಕ್ಷಿತವಾಗಿ ನದಿಯ ನೀರಿನ ಮಟ್ಟದಲ್ಲಿ ಹಠಾತ ಏರಿಕೆಯಾಗಿ ಈ ಅಪಘಾತ ಸಂಭವಿಸಿದೆ. ಈ ಘಟನೆಯು ಮಧ್ಯರಾತ್ರಿ 1 ಗಂಟೆಗೆ ನಡೆದಿದೆ. ಯುದ್ಧವಾಹನದಲ್ಲಿದ್ದ ಯೋಧರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. T-72 ಯುದ್ಧವಾಹನವು 3 ಜನರನ್ನು ಒಯ್ಯುತ್ತದೆ; ಆದರೆ ಅಭ್ಯಾಸ ನಡೆಯುತ್ತಿದ್ದಾಗ ಅದರಲ್ಲಿ 5 ಜನ ಸೈನಿಕರಿದ್ದರು. ಈ ಯುದ್ಧವಾಹನವು 5 ಮೀಟರ್ (16.4 ಅಡಿ) ಆಳದವರೆಗೆ ನದಿಯನ್ನು ದಾಟುವ ಸಾಮರ್ಥ್ಯವನ್ನು ಹೊಂದಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > Indian Army Soldiers Killed: ಲಡಾಖನಲ್ಲಿ ಯುದ್ಧವಾಹನಗಳ ಅಭ್ಯಾಸದ ಸಮಯದಲ್ಲಿ ನಡೆದ ಅಪಘಾತದಲ್ಲಿ 5 ಸೈನಿಕರ ಸಾವು
Indian Army Soldiers Killed: ಲಡಾಖನಲ್ಲಿ ಯುದ್ಧವಾಹನಗಳ ಅಭ್ಯಾಸದ ಸಮಯದಲ್ಲಿ ನಡೆದ ಅಪಘಾತದಲ್ಲಿ 5 ಸೈನಿಕರ ಸಾವು
ಸಂಬಂಧಿತ ಲೇಖನಗಳು
- ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ !
- ಹಿಂದುಗಳು ತಮ್ಮ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ದರಾಗಬೇಕು ! – ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
- Kerala ED : ಕೇರಳ: ಜಾರಿ ನಿರ್ದೇಶನಾಲಯದಿಂದ ಸಿಪಿಐ ಪಕ್ಷದ ಜಮೀನು ಮತ್ತು 73 ಲಕ್ಷ ರೂಪಾಯಿಯ ಬ್ಯಾಂಕ್ ಖಾತೆ ವಶ !
- ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! – ಸಕಲ ಹಿಂದೂ ಸಮಾಜ
- NIA Raid : ತಮಿಳುನಾಡು: ಜಿಹಾದಿ ಸಂಘಟನೆ ‘ ಹಿಜ್ಬುತ್-ತಹರೀರ್ ನ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡದ ದಾಳಿ
- Muslims Urinate on Hindu Temples: ಅಲಿಗಡ (ಉತ್ತರ ಪ್ರದೇಶ)ದಲ್ಲಿ ಪ್ರಾಚೀನ ದೇವಸ್ಥಾನದ ಆವರಣದಲ್ಲಿ ಸೋಹಿಲ ಮತ್ತು ಇರ್ಫಾನ ಮೂತ್ರ ವಿಸರ್ಜಿಸಿದರು.