ಬೆಂಗಳೂರು – ಇಲ್ಲಿನ ಹೊಸಕೋಟೆ ಪಟ್ಟಣದ ಕಣ್ಣೂರು ಪ್ರದೇಶದಲ್ಲಿ ಅಂಜನೇಯ ಸ್ವಾಮಿ ದೇವಾಲಯದ ಪೂಜಾರಿ ಆನಂದ್ ಅವರು ದೇವಾಲಯದಲ್ಲಿ ಪೂಜೆ ಮುಗಿಸಿ ಮರಳಿ ಹೋಗುತ್ತಿರುವಾಗ ಮಾರ್ಗಮಧ್ಯೆ ಅಪರಿಚಿತ ಸಮಾಜದ ಕಂಟಕರು ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಹಲ್ಲೆಯಲ್ಲಿ ಗಾಯಗೊಂಡಿದ್ದರಿಂದ ಆನಂದ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಘಟನೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > Temple Priest Beaten : ಬೆಂಗಳೂರಿಲ್ಲಿ ದೇವಾಲಯದ ಪೂಜಾರಿಗೆ ಅಪರಿಚಿತರಿಂದ ಹಲ್ಲೆ
Temple Priest Beaten : ಬೆಂಗಳೂರಿಲ್ಲಿ ದೇವಾಲಯದ ಪೂಜಾರಿಗೆ ಅಪರಿಚಿತರಿಂದ ಹಲ್ಲೆ
ಸಂಬಂಧಿತ ಲೇಖನಗಳು
ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! – ಸಕಲ ಹಿಂದೂ ಸಮಾಜ
NIA Raid : ತಮಿಳುನಾಡು: ಜಿಹಾದಿ ಸಂಘಟನೆ ‘ ಹಿಜ್ಬುತ್-ತಹರೀರ್ ನ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡದ ದಾಳಿ
Muslims Urinate on Hindu Temples: ಅಲಿಗಡ (ಉತ್ತರ ಪ್ರದೇಶ)ದಲ್ಲಿ ಪ್ರಾಚೀನ ದೇವಸ್ಥಾನದ ಆವರಣದಲ್ಲಿ ಸೋಹಿಲ ಮತ್ತು ಇರ್ಫಾನ ಮೂತ್ರ ವಿಸರ್ಜಿಸಿದರು.
ASI Completes Bhojshala Survey: ಮಧ್ಯಪ್ರದೇಶದಲ್ಲಿರುವ ಭೋಜಶಾಲೆಯ ಸಮೀಕ್ಷೆ ಪೂರ್ಣಗೊಂಡಿದೆ
Muslims Try To Kill Pujari: ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಅರ್ಚಕನ ಶಿರಚ್ಛೇದನದ ಪ್ರಯತ್ನ
Museum in Ayodhya : ಅಯೋಧ್ಯೆಯಲ್ಲಿ ದೇವಸ್ಥಾನದ ವತಿಯಿಂದ ಸಂಗ್ರಹಾಲಯ ನಿರ್ಮಾಣ !