ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಿಯಾನ್ ಅಬ್ದುಲ್ ಖಯೂಮ್ ಭಟ್ ನನ್ನು ಬಂಧಿಸಲಾಗಿದೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಪ್ರತಿಸ್ಪರ್ಧಿ ವಕೀಲ ಬಾಬರ್ ಖಾದ್ರಿಯನ್ನು ಕೊಂದ ಆರೋಪ ಭಟ್ ಮೇಲಿದೆ. ಖಾದ್ರಿಯನ್ನು ಕೊಂದ ಭಯೋತ್ಪಾದಕ ಸಾಕಿಬ್ ಮಂಜೂರ್ 2021 ರ ಆಗಸ್ಟ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ. ಮಿಯಾನ್ ಅಬ್ದುಲ್ ಕಯ್ಯೂಮ್ ಭಟ್ ತಮ್ಮ ಪ್ರತ್ಯೇಕತಾವಾದಿ ಚಟುವಟಿಕೆಗಳಿಗಾಗಿ ದೀರ್ಘಕಾಲ ಜೈಲಿನಲ್ಲಿದ್ದ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಜಮ್ಮು-ಕಾಶ್ಮೀರ > ಹತ್ಯೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರ ಬಂಧನ
ಹತ್ಯೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರ ಬಂಧನ
ಸಂಬಂಧಿತ ಲೇಖನಗಳು
- Indian Army Soldiers Killed: ಲಡಾಖನಲ್ಲಿ ಯುದ್ಧವಾಹನಗಳ ಅಭ್ಯಾಸದ ಸಮಯದಲ್ಲಿ ನಡೆದ ಅಪಘಾತದಲ್ಲಿ 5 ಸೈನಿಕರ ಸಾವು
- 30 Muslims Convert to Hinduism: ಇಂದೋರ (ಮಧ್ಯಪ್ರದೇಶ)ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮದಲ್ಲಿ ಪ್ರವೇಶ !
- Amarnath Yatra Begins: ಮೊದಲ ದಿನವೇ ಶಿವಲಿಂಗದ ದರ್ಶನ ಪಡೆದ ೪ ಸಾವಿರದ ೬೦೩ ಭಕ್ತರು!
- Governor Files Case Against Bengal CM: ಬಂಗಾಳದ ರಾಜ್ಯಪಾಲರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ!
- ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ವಿಕ್ರಂ ಭಾವೆ ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳನ್ನು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನ !
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ! – ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪೇಜಾವರ ಮಠ