‘ಜೈ ಶ್ರೀ ರಾಮ್’ ಘೋಷಣೆ, ಹಿಂದೂ ಗುಂಪಿನಿಂದ ಫ್ರಿಜ್ ಎತ್ತೊಯ್ದರು!

ಭುವನೇಶ್ವರ (ಒಡಿಶಾ) – ಒಂದು ಮುಸ್ಲಿಂ ಕುಟುಂಬದ ಮನೆಯಲ್ಲಿ ಗೋಮಾಂಸ ಇರುವ ಸಂಶಯ ವ್ಯಕ್ತಪಡಿಸಲಾಯಿತು. ಇದರಿಂದ ಕೆಲವು ಹಿಂದೂಗಳು ಅವನ ಮನೆಗೆ ನುಗ್ಗಿ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಅವರು `ಜೈ ಶ್ರೀರಾಮ’ ಎಂದು ಘೋಷಣೆ ನೀಡುತ್ತಿದ್ದರು. ಹಲ್ಲೆ ಮಾಡುವವರು ಮುಸಲ್ಮಾನ ಕುಟುಂಬದ ಫ್ರಿಜ್ ಎತ್ತೊಯ್ದರು. ಅದರಲ್ಲಿ ಮಾಂಸ ಇಡಲಾಗಿತ್ತು. ಅದು ಗೋಮಾಂಸವಾಗಿದೆಯೆಂದು ಹಿಂದೂಗಳು ಆರೋಪಿಸಿದ್ದಾರೆ. ಈ ವಿಡಿಯೋದಲ್ಲಿ ಓರ್ವ ಪೊಲೀಸನೂ ಘಟನಾ ಸ್ಥಳದಲ್ಲಿ ಉಪಸ್ಥಿತಿರಿರುವುದು ಕಂಡು ಬರುತ್ತಿದೆ. ರಾಜ್ಯದ ಖೋರದಾನಲ್ಲಿ ಈ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಒಡಿಸ್ಸಾದ ಬಾಲಾಸೋರನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಕರಿ ಈದ ಅಂದರೆ ಜೂನ 17 ರಂದು ಎರಡು ಗುಂಪುಗಳಲ್ಲಿ ಹೊಡೆದಾಟ ನಡೆಯಿತು. ಇದರಲ್ಲಿ 10 ಜನರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವುಅಕ್ಟೋಬರ್ 2015 ರ ಮಧ್ಯದಲ್ಲಿ ದೆಹಲಿ ಹತ್ತಿರದ ದಾದರಿಯಲ್ಲಿಯೂ ಇದೇ ರೀತಿ ಗೋಹತ್ಯೆಯಾಗಿರುವ ಸಂಶಯದಿಂದ ಅಕಲಾಖ ಈ ಮುಸಲ್ಮಾನನ್ನು ಹಿಂದೂಗಳು ತಥಾಕಥಿತ ಹತ್ಯೆ ಮಾಡಿದ್ದರು. ಇದರಿಂದ ಒಂದೇ ಜಾತಿಯವರು ಹಿಂದೂಗಳು ಅಸಹಿಷ್ಣುಗಳಾಗಿದ್ದಾರೆಂದು ಕೂಗಾಡುವ ಜಾಗತಿಕ ಸ್ತರದಲ್ಲಿ ಎತ್ತಲಾಗುತ್ತಿದೆ. ಈಗ ಈ ಘಟನೆಯಿಂದಲೂ ಅದರ ಪುನರಾವೃತ್ತಿಯಾದರೂ ಆಶ್ಚರ್ಯಪಡಬಾರದು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!