ಬೆಳಗಾವಿ – ಕೇಂದ್ರ ಸಚಿವ ನಿತಿನ ಗಡಕರಿ ಅವರಿಗೆ ಬೆದರಿಕೆ ಹಾಕಿದ್ದ ಗೂಂಡಾ ಜಯೇಶ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣದ ವಿಚಾರಣೆಗಾಗಿ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಾಗ ಆತ ವಾಹನದಿಂದ ಇಳಿದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದನು. ಇದರಿಂದ ಕೆರಳಿದ ನಾಗರಿಕರು ಹಾಗೂ ವಕೀಲರು ನ್ಯಾಯಾಲಯದ ಪರಿಸರದಲ್ಲೇ ಜಯೇಶನನ್ನು ಥಳಿಸಿದರು. (ಇಂತಹ ಘೋಷಣೆಯನ್ನು ಕೂಗಲು ಯಾರೂ ಧೈರ್ಯ ಮಾಡದಂತೆ ಕಠಿಣ ಕ್ರಮವನ್ನು ಸರಕಾರಿ ಆಡಳಿತ ನಿರ್ಮಿಸುವುದು ಆವಶ್ಯಕವಾಗಿದೆ ! – ಸಂಪಾದಕರು) ಇದರಿಂದ ನ್ಯಾಯಾಲಯದ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು. ಇಂತಹ ‘ಪಾಕಿಸ್ತಾನ ಪ್ರಿಯರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅಲ್ಲಿ ನೆರೆದಿದ್ದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > Jayesh Pujari Beaten In Court : ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಗೂಂಡಾ ಜಯೇಶ ಪೂಜಾರಿಯನ್ನು ನ್ಯಾಯಾಲಯದ ಪರಿಸರದಲ್ಲೇ ಹಿಗ್ಗಾಮುಗ್ಗಾ ಥಳಿತ !
Jayesh Pujari Beaten In Court : ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಗೂಂಡಾ ಜಯೇಶ ಪೂಜಾರಿಯನ್ನು ನ್ಯಾಯಾಲಯದ ಪರಿಸರದಲ್ಲೇ ಹಿಗ್ಗಾಮುಗ್ಗಾ ಥಳಿತ !
ಸಂಬಂಧಿತ ಲೇಖನಗಳು
- ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಸೇರಿಸಿಕೊಳ್ಳಬೇಕು ! – ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವಾ ಬ್ರಿಗೇಡ್, ಕರ್ನಾಟಕ
- ಮುಸ್ಲಿಮರ ಮೇಲೆ ಅನ್ಯಾಯವಾಗುತ್ತಿದೆಯೆಂದು ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡಿಸಿತು ! – ಡಾ.ಎಸ್.ಆರ್. ಲೀಲಾ, ಲೇಖಕಿ, ಬೆಂಗಳೂರು
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಶೀರ್ವಾದದಿಂದ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ! – ಆಚಾರ್ಯ ಚಂದ್ರ ಕಿಶೋರ್ ಪರಾಶರ, ಸಂಸ್ಥಾಪಕರು, ಅಂತಾರಾಷ್ಟ್ರೀಯ ಸನಾತನ ಹಿಂದೂ ವಾಹಿನಿ, ಬಿಹಾರ
- ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಹಿಂದೂವಿನ ವಗೆರೆ ತಲುಪುವ ಸಂವಹನ ವ್ಯವಸ್ಥೆಯನ್ನು ನಿರ್ಮಿಸಬೇಕು ! – ಪ್ರಿಯಾಂಕಾ ಲೋಣೆ, ಸಂಭಾಜಿನಗರ ಜಿಲ್ಲಾ ಸಮನ್ವಯಕಿ, ಹಿಂದೂ ಜನಜಾಗೃತಿ ಸಮಿತಿ
- ಅರ್ಬನ್ ನಕ್ಸಲೀಯರು ಧರ್ಮ, ದೇಶ ಮತ್ತು ಸಂಸ್ಕೃತಿಯ ವಿರುದ್ಧದ ಅದೃಶ್ಯ ಶತ್ರುಗಳು ! – ಡಾ. ರೇಣುಕಾ ತಿವಾರಿ, ಉಪಾಧ್ಯಕ್ಷೆ, ರಾಂಚಿ ಸಿಟಿಜನ್ ಫೋರಂ
- ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ‘ಗಜ್ವಾ-ಎ-ಹಿಂದ್’ ಕಾರ್ಯನಿರತ ! – ಮೋನಿಕಾ ರೆಡ್ಡಿ, ಸಂಸ್ಥಾಪಕ ಅಧ್ಯಕ್ಷೆ, ಅಹಮ್ ಟಾಕ್ಸ್, ಭಾಗ್ಯನಗರ, ತೆಲಂಗಾಣ