
ಕಡಬ – ಅನ್ವರ್ ಎಂಬವನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಿಂದೂ ಸ್ವಾಮೀಜಿಯ ಅವಹೇಳನೆ ಮಾಡುವ ಛಾಯಾಚಿತ್ರವನ್ನು ಇಟ್ಟಿದ್ದನು. ಇದರ ವಿರುದ್ಧ, ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿತು. ಇದರ ಪರಿಣಾಮವಾಗಿ, ಅನ್ವರ್ ಇಲ್ಲಿನ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಹಿಂದೂ ಸಮುದಾಯಬಳಿ ಕ್ಷಮೆಯಾಚಿಸಿ ‘ಇನ್ನು ಮುಂದೆ ಹಿಂದೂ ಸಮಾಜದಲ್ಲಿ ಅಥವಾ ಹಿಂದೂಗಳ ಧಾರ್ಮದ ವಿಷಯಗಳಲ್ಲಿ ತಪ್ಪಿಯೂ ಇಂತಹ ದುಷ್ಕೃತ್ಯವನ್ನು ಮಾಡುವುದಿಲ್ಲ, ಹಾಗೂ ಅವಮಾನಿಸುವ ವಿಚಾರಗಳ ಮೂಲಕ ಹಿಂದೂ ಸಮಾಜಕ್ಕೆ ಧಕ್ಕೆಯಾಗದಂತೆ ಮಾಡುವುದಿಲ್ಲ’ ಎಂದು ಹೇಳಿ ತಪ್ಪನ್ನು ಒಪ್ಪಿಕೊಂಡನು.
ಸಂಪಾದಕೀಯ ನಿಲುವುಅಂತಹ ಅವಹೇಳನೆ ಮಾಡುವ ಧೈರ್ಯ ಬರುತ್ತಾದರೂ ಹೇಗೆ ?, ಎಂಬ ಪ್ರಶ್ನೆ ಇದೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!