ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಗ್ಗೆ ಖಾದರ್ ಹೇಳಿಕೆ !

ಮಂಗಳೂರು – ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ಅಮೇರಿಕಾದಲ್ಲಿ ‘ಟಿ-20 ಕ್ರಿಕೆಟ್ ವಿಶ್ವಕಪ್’ ನಡೆಯಲಿದೆ. ಈ ಕುರಿತು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಇವರು, ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು. ಪಾಕಿಸ್ತಾನಿಗಳು ಇಲ್ಲಿಗೆ ಬಂದಾಗ ಅವರನ್ನು ವಿರೋಧಿಸಿರುವುದನ್ನು ನಾವು ನೋಡಿದ್ದೇವೆ. ಭಾರತ ಅವರ ವಿರುದ್ಧ ಆಡುವುದನ್ನು ನಿಲ್ಲಿಸಿತ್ತು. ಹಾಗಿದ್ದರೆ ವಿದೇಶದಲ್ಲಿ ಇವರೊಂದಿಗೆ ಆಡುವುದೇಕೆ ? ಅವರು ಸರಿಯಾಗಿ ವರ್ತಿಸದ ಹೊರತು ಅವರೊಂದಿಗೆ ಆಟವಾಡಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಖಾದರ್ ಮಾತು ಮುಂದುವರೆಸಿ, ಪಾಕಿಸ್ತಾನದ ವಿರುದ್ಧ ನಾಳೆಯ ಪಂದ್ಯವನ್ನು ಆಡಿದರೆ ನಮಗೆ ಸಾಮಾನ್ಯ ಗೆಲುವು ಬೇಕಾಗಿಲ್ಲ ಬದಲಾಗಿ ದೊಡ್ಡ ಗೆಲುವು ಬೇಕು. ನಾವು ಪಾಕಿಸ್ತಾನವನ್ನು ಸೋಲಿಸಲು ಮಾತ್ರವಲ್ಲ, ಅವರನ್ನು ಹಿನಾಯವಾಗಿ ಸೋಲಿಸುವುದಿದೆ ಎಂದು ಹೇಳಿದರು.
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ