ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಗ್ಗೆ ಖಾದರ್ ಹೇಳಿಕೆ !

ಮಂಗಳೂರು – ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ಅಮೇರಿಕಾದಲ್ಲಿ ‘ಟಿ-20 ಕ್ರಿಕೆಟ್ ವಿಶ್ವಕಪ್’ ನಡೆಯಲಿದೆ. ಈ ಕುರಿತು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಇವರು, ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು. ಪಾಕಿಸ್ತಾನಿಗಳು ಇಲ್ಲಿಗೆ ಬಂದಾಗ ಅವರನ್ನು ವಿರೋಧಿಸಿರುವುದನ್ನು ನಾವು ನೋಡಿದ್ದೇವೆ. ಭಾರತ ಅವರ ವಿರುದ್ಧ ಆಡುವುದನ್ನು ನಿಲ್ಲಿಸಿತ್ತು. ಹಾಗಿದ್ದರೆ ವಿದೇಶದಲ್ಲಿ ಇವರೊಂದಿಗೆ ಆಡುವುದೇಕೆ ? ಅವರು ಸರಿಯಾಗಿ ವರ್ತಿಸದ ಹೊರತು ಅವರೊಂದಿಗೆ ಆಟವಾಡಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಖಾದರ್ ಮಾತು ಮುಂದುವರೆಸಿ, ಪಾಕಿಸ್ತಾನದ ವಿರುದ್ಧ ನಾಳೆಯ ಪಂದ್ಯವನ್ನು ಆಡಿದರೆ ನಮಗೆ ಸಾಮಾನ್ಯ ಗೆಲುವು ಬೇಕಾಗಿಲ್ಲ ಬದಲಾಗಿ ದೊಡ್ಡ ಗೆಲುವು ಬೇಕು. ನಾವು ಪಾಕಿಸ್ತಾನವನ್ನು ಸೋಲಿಸಲು ಮಾತ್ರವಲ್ಲ, ಅವರನ್ನು ಹಿನಾಯವಾಗಿ ಸೋಲಿಸುವುದಿದೆ ಎಂದು ಹೇಳಿದರು.
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ