
ಚಾಂದೀಪುರ (ಓಡಿಶಾ) – ಭಾರತವು ಗಾಳಿಯಿಂದ ಭೂಮಿಯ ಮೇಲೆ ದಾಳಿ ನಡೆಸುವ ` ರುದ್ರಂ- 2’ ಹೆಸರಿನ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸ್ವದೇಶಿ ನಿರ್ಮಾಣವಾದ ‘ರುದ್ರಂ-2’ ಕ್ಷಿಪಣಿಯು ಗಾಳಿಯಿಂದ ಶತ್ರು ರಡಾರ್ಗಳನ್ನು ಭೇದಿಸುವಲ್ಲಿ ಸಕ್ಷಮವಾಗಿದೆ. ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಅಭಿವೃದ್ಧಿಪಡಿಸಿದೆ. ಇದರ ಪರೀಕ್ಷೆಯನ್ನು ‘ಸುಖೋಯ-30 ಎಂಕೆ-1’ ಈ ಯುದ್ಧ ವಿಮಾನದ ಮೂಲಕ ನಡೆಸಲಾಗಿದೆ. ಕ್ಷಿಪಣಿಯ ಮಾರಕ ಕ್ಷಮತೆಯು 300 ಕಿಲೋಮೀಟರಗಳಷ್ಟಿದೆ. ರುದ್ರಂ ಕ್ಷಿಪಣಿಯು ಭಾರತದ ಮೊಟ್ಟಮೊದಲ ಸ್ವದೇಶಿ ಎಂಟಿ ರೇಡಿಯೇಶನ್ ಕ್ಷಿಪಣಿಯಾಗಿದೆ. ಇದನ್ನು ಭಾರತೀಯ ವಾಯುದಳಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ.
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ