
ಇಂದೋರ್(ಮಧ್ಯಪ್ರದೇಶ) – ನ್ಯಾಯಾಲಯದಲ್ಲಿ ಮಹಮ್ಮದ್ ಸಲಿಂ ಎಂಬವನು ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದನು. ಈ ಘಟನೆಯ ನಂತರ ತಕ್ಷಣ ಅಲ್ಲೇ ಉಪಸ್ಥಿತರಿದ್ದ ನಾಗರಿಕರು ಮತ್ತು ನ್ಯಾಯವಾದಿಗಳು ಸಲೀಮನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದರು ಮತ್ತು ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯ ನಂತರ ನ್ಯಾಯಾಲಯದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ವಿಚಿತ್ರವೆಂದರೆ ಈ ನ್ಯಾಯಾಲಯದಲ್ಲಿ ಈ ಹಿಂದೆಯು ಕೂಡ ಈ ರೀತಿಯ ಘಟನೆಗಳು ನಡೆದಿದ್ದವು. (ನ್ಯಾಯಾಲಯದಲ್ಲಿ ಈ ಹಿಂದೆ ಈ ರೀತಿಯ ಘಟನೆಗಳು ನಡೆದಿದ್ದರೂ ಕೂಡ ಪೊಲೀಸರು ಆ ದೃಷ್ಟಿಯಿಂದ ಏಕೆ ಜಾಗರೂಕರಾಗಿರಲಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ. -ಸಂಪಾದಕರು)
Mohammad Salim throws shoe garland at judge in Indore’s district court
Abysmal situation of security in the court premises !
What would have happened had there been lethal weapons instead of shoes ? Action must be taken against the concerned Police Personnel as well !
Video… pic.twitter.com/D7Medj4qil
— Sanatan Prabhat (@SanatanPrabhat) May 29, 2024
ಈ ನ್ಯಾಯಾಲಯದಲ್ಲಿ ಇಬ್ಬರು ಮೌಲ್ವಿಗಳ (ಇಸ್ಲಾಮಿನ ಧಾರ್ಮಿಕ ನಾಯಕರು ) ವಿರುದ್ಧದ ಒಂದು ಮೊಕದ್ದಮೆಯ ತೀರ್ಪು ಬರಬೇಕಿತ್ತು. ಯಾವ ನ್ಯಾಯಾಧೀಶರು ತೀರ್ಪು ನೀಡುವವರಿದ್ದರು, ಅವರ ಮೇಲೆಯೇ ಚಪ್ಪಲಿಯ ಹಾರ ಎಸೆಯಲಾಯಿತು. ಸಲೀಂ ತನ್ನ ಮನೆಯಿಂದ ಚಪ್ಪಲಿಯ ಹಾರ ತಂದಿದ್ದನು. ಈ ಹಾರ ತಂದಿರುವ ವಿಷಯ ರಕ್ಷಣಾ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ ಹೇಗೆ ಗಮನಕ್ಕೆ ಬರಲಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ. ಸಲೀಮನ ಚೀಲದ ಪರಿಶೀಲನೆ ಏಕೆ ನಡೆಯಲಿಲ್ಲ? ಎಂಬ ಪ್ರಶ್ನೆ ಕೂಡ ಎದುರಾಗಿದೆ.
ಸಂಪಾದಕೀಯ ನಿಲುವುನ್ಯಾಯಾಲಯದಲ್ಲಿ ಸುರಕ್ಷತೆ ಶೂನ್ಯ ! ಚಪ್ಪಲಿಯ ಜಾಗದಲ್ಲಿ ಆಘಾತಕಾರಿ ಶಸ್ತ್ರ ಇದ್ದಿದ್ದರೆ ಏನಾಗಬಹುದಾಗಿತ್ತು? ಈ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!