ಎಲಿಮಲೆ (ದಕ್ಷಿಣ ಕನ್ನಡ) – ಇತ್ತೀಚೆಗೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ. ರಾತ್ರಿ 3 ಗಂಟೆ ಸುಮಾರಿಗೆ ಎಲಿಮಲೆ ಅಂಬೆಕಲ್ಲು ಕಡೆಯಿಂದ ಪಿಕಪ್ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಮೇರೆಗೆ ಸ್ಥಳೀಯ ಯುವಕರು ವಾಹನವನ್ನು ಅಡ್ಡಗಟ್ಟಿದ್ದಾರೆ. ಆ ಸಂದರ್ಭದಲ್ಲಿ ವಾಹನದಲ್ಲಿದ್ದ ಇಬ್ಬರು ಪರಾರಿಯಾದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > Cow Trafficking: ಎಲಿಮಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ತಡೆದ ಸ್ಥಳೀಯರು !
Cow Trafficking: ಎಲಿಮಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ತಡೆದ ಸ್ಥಳೀಯರು !
ಸಂಬಂಧಿತ ಲೇಖನಗಳು
- ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಹಿಂದೂವಿನ ವಗೆರೆ ತಲುಪುವ ಸಂವಹನ ವ್ಯವಸ್ಥೆಯನ್ನು ನಿರ್ಮಿಸಬೇಕು ! – ಪ್ರಿಯಾಂಕಾ ಲೋಣೆ, ಸಂಭಾಜಿನಗರ ಜಿಲ್ಲಾ ಸಮನ್ವಯಕಿ, ಹಿಂದೂ ಜನಜಾಗೃತಿ ಸಮಿತಿ
- ಅರ್ಬನ್ ನಕ್ಸಲೀಯರು ಧರ್ಮ, ದೇಶ ಮತ್ತು ಸಂಸ್ಕೃತಿಯ ವಿರುದ್ಧದ ಅದೃಶ್ಯ ಶತ್ರುಗಳು ! – ಡಾ. ರೇಣುಕಾ ತಿವಾರಿ, ಉಪಾಧ್ಯಕ್ಷೆ, ರಾಂಚಿ ಸಿಟಿಜನ್ ಫೋರಂ
- ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ‘ಗಜ್ವಾ-ಎ-ಹಿಂದ್’ ಕಾರ್ಯನಿರತ ! – ಮೋನಿಕಾ ರೆಡ್ಡಿ, ಸಂಸ್ಥಾಪಕ ಅಧ್ಯಕ್ಷೆ, ಅಹಮ್ ಟಾಕ್ಸ್, ಭಾಗ್ಯನಗರ, ತೆಲಂಗಾಣ
- ಹಿಂದೂ ರಾಷ್ಟ್ರದ ಕಾರ್ಯವನ್ನು ತಡೆಯಲು ‘ಹಿಂದೂ ಭಯೋತ್ಪಾದನೆಯ’ ಸಂಚು ರೂಪಿಸುವ ಪ್ರಯತ್ನ ! – ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
- ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ದೊರೆತಿರುವ ‘ಭಾರತ ಗೌರವ ಪುರಸ್ಕಾರ’ ಮನುಕುಲದ ಕಲ್ಯಾಣಕ್ಕಾಗಿ ಅವರ ವಿಶಿಷ್ಟ ಕಾರ್ಯಕ್ಕಾಗಿ ಸಂದ ಗೌರವ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ
- ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಿ ! – ರಾಜೀವ್ ಝಾ, ರಾಷ್ಟ್ರೀಯ ಉಪಾಧ್ಯಕ್ಷ, ಕೇಸರಿಯಾ ಹಿಂದೂ ವಾಹಿನಿ, ಗೋವಾ