ಭಾರತದಲ್ಲಿನ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಹೇಳಿಕೆ !

ಮುಂಬಯಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರನ್ನು ಸಮಾಜದ ಎಲ್ಲಾ ಜನರು ಸಮಾನವಾಗಿ ನೋಡಿಕೊಳ್ಳುತ್ತಿದ್ದಾರೆಯೇ ? ಎಂಬುದನ್ನು ಗಮನಿಸಬೇಕು. ನಮ್ಮ ಮನಸ್ಸಿನಲ್ಲಿ ಸಮಾನ ವರ್ತನೆಯ ಭಾವನೆ ಇರುವುದು ಅತ್ಯಾವಶ್ಯಕವಾಗಿದೆ. ಸಮಾನತೆ, ವಿವಿಧತೆ ಮತ್ತು ಐಕ್ಯತೆ ಈ ತತ್ವಗಳು ಕೇವಲ ಚುನಾವಣೆಯ ಭಾಗವಾಗಲು ಸಾಧ್ಯವಿಲ್ಲ ಅದು ಶಾಶ್ವತವಾಗಿ ಇರಬೇಕು, ಎಂದು ಭಾರತದಲ್ಲಿನ ಅಮೇರಿಕಾ ರಾಯಭಾರಿ ಎರಿಕ್ ಗಾರ್ಸೆಟಿ ಅವರು ಹೇಳಿದರು. ಉದ್ಯೋಗದ ಸಂದರ್ಭದಲ್ಲಿ ಅಮೇರಿಕ ರಾಯಭಾರಿಗಳ ವತಿಯಿಂದ ಮುಂಬಯಿ ಅಲ್ಲಿ ಒಂದು ವಿಶೇಷ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಆಗ ಗಾರ್ಸೆಟಿ ಮಾತನಾಡುತ್ತಿದ್ದರು.
#American #ambassador Eric Garcetti’s statement !
Minorities should be treated fairly in a #democracy
The Indian Republic is capable enough to understand and run a democracy. Instead of advising #India, it would be better if Garcetti took a look at the rising attacks against… pic.twitter.com/vDwythVIiG
— Sanatan Prabhat (@SanatanPrabhat) May 23, 2024
ಗಾರ್ಸೆಟಿ ತಮ್ಮ ಮಾತನ್ನು ಮುಂದುವರಿಸಿ, ಪ್ರಜಾಪ್ರಭುತ್ವ ಹೇಗೆ ಕಾಪಾಡಬೇಕು ? ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಭಾರತೀಯ ನಾಗರಿಕರು ಅವರ ಪ್ರಜಾಪ್ರಭುತ್ವದ ಕಾಳಜಿ ವಹಿಸುವರು ಎಂದರು.
ಸಂಪಾದಕೀಯ ನಿಲುವುಭಾರತ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಡೆಸಲು ಸಕ್ಷಮವಾಗಿದೆ. ಆದ್ದರಿಂದ ಭಾರತಕ್ಕೆ ಉಪದೇಶ ನೀಡುವ ಬದಲು ತಮ್ಮ ದೇಶದಲ್ಲಿನ ಕಪ್ಪು ವರ್ಣಿಯರ ಮೇಲೆ ನಡೆಯುವ ದಾಳಿಯ ಕುರಿತು ಗಾರ್ಸೆಟಿ ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕು. ಭಾರತವು ಅಮೇರಿಕದ ಪ್ರಜಾಪ್ರಭುತ್ವದ ದುರ್ದಶೆ ತೋರಿಸುವ ವರದಿಯನ್ನು ಬಹಿರಂಗಗೊಳಿಸಬೇಕು. |
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!