|

(ಸೌಜನ್ಯ – Sudarshan Marathi)
ಪುಣೆ – ನೀವು ಇಲ್ಲಿಯವರೆಗೆ ಅನೇಕ ಸ್ಥಳಗಳಲ್ಲಿ ಅಕ್ರಮ ಮಜಾರಗಳನ್ನು ನೋಡಿರಬೇಕು. ಭೂಮಿ ಜಿಹಾದ್ನ ಬಹುತೇಕ ಎಲ್ಲಾ ಉದಾಹರಣೆಗಳನ್ನು ನೋಡಲಾಗಿದೆ; ಆದರೆ ಈಗ ಪುಣೆಯ ಜಿಲ್ಲಾಧಿಕಾರಿ ಕಛೇರಿಯ ಹೊರಗೆ ಈ ಮಜಾರ್ ನಿರ್ಮಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ ! ಆಡಳಿತದ ಹೊಸ್ತಿಲಲ್ಲೇ ಇಂತಹ ಅಕ್ರಮ ನಿರ್ಮಾಣಗಳು ನಡೆಯುತ್ತಿದ್ದರೆ ಜನತೆ ಯಾರಿಗೆ ಪ್ರಶ್ನೆ ಕೇಳಬೇಕು? ಈ ಮಜಾರ್ ಅಕ್ರಮವಾಗಿದ್ದರೆ ಕೂಡಲೇ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು ಎಂದು ಸುರೇಶ ಚವಾಣಕೆ ಅವರ ‘ಸುದರ್ಶನ ಮರಾಠಿ’ ಸುದ್ದಿವಾಹಿನಿಯು ‘ಎಕ್ಸ್’ ಖಾತೆಯಲ್ಲಿ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಆಡಳಿತ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ನಾಗರಿಕರ ನಿಗಾ ಇದೆ.
ಸಂಪಾದಕೀಯ ನಿಲುವುಮತಾಂಧರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮಜಾರ್ ಕಟ್ಟಲು ಎಷ್ಟು ಧೈರ್ಯ? ಈ ಅಕ್ರಮ ಮಜಾರ ನಿರ್ಮಾಣವಾಗುವವರೆಗೂ ಆಡಳಿತ ನಿದ್ದೆ ಮಾಡುತ್ತಿತ್ತೆ ? ಮಜಾರ್ ನಿರ್ಮಾಣದ ಜೊತೆಗೆ ಅದಕ್ಕೆ ಜವಾಬ್ದಾರರಾಗಿರುವ ಆಡಳಿತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ! ಹಿಂದೂಗಳು ಈಗಲಾದರೂ ಜಾಗೃತರಾಗಿ ಸಂಘಟಿತರಾಗಬೇಕು ಮತ್ತು ಮತಾಂಧರ ಈ ‘ಲ್ಯಾಂಡ್ ಜಿಹಾದ್’ ಷಡ್ಯಂತ್ರವನ್ನು ಮುರಿಯಬೇಕು ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ