|

ಬೆಂಗಳೂರು – ಇಲ್ಲಿಯ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ನಡೆದಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳ (ಎನ್.ಐ.ಎ.)ವು ೭ ರಾಜ್ಯಗಳ ೧೭ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡ ಇರುವ ಮಾಹಿತಿ ಬೆಳಕಿಗೆ ಬಂದಿದೆ.
೧. ಎನ್.ಐ.ಎ. ಬೆಂಗಳೂರಿನ ಆರ್.ಟಿ. ನಗರದಲ್ಲಿನ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿತ ಟಿ. ನಝೀರ್ ನ ಮನೆಯ ಮೇಲೆ ದಾಳಿ ನಡೆಸಿದರು. ಬಾಂಬ್ ಸ್ಫೋಟಕ್ಕಾಗಿ ನಝೀರ್ ಇವನೇ ಪ್ರಚೋದನೆ ನೀಡಿದರೆಂದು ಆರೋಪವಿದೆ.
೨. ಎನ್.ಐ.ಎ. ಯು ಈ ಹಿಂದೆ ಗ್ರೆನೇಡ್ (ಕೈ ಬಾಂಬ್) ಪ್ರಕರಣದಲ್ಲಿ ಆರ್.ಟಿ. ನಗರ ಮತ್ತು ಸುಲ್ತಾನಪಾಳ್ಯ ಇಲ್ಲಿ ದಾಳಿ ನಡೆಸಿದ್ದರು. ಅಲ್ಲಿಂದ ಸಜಿವ ಗುಂಡುಗಳು ಮತ್ತು ಗ್ರಾನೈಡ್ ವಶಪಡಿಸಿಕೊಂಡಿದ್ದರು.
೩. ಜುನೈದ್ ಎಂಬ ವ್ಯಕ್ತಿ ಈ ಬಾಂಬ್ ಸ್ಫೋಟದ ಮುಖ್ಯರುವಾರಿ ಎಂದು ತಿಳಿದು ಬಂದಿದೆ. ಹಣದ ಅವ್ಯವಸ್ಥೆಯ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾನೆ. ಎನ್.ಐ.ಎ.ಯು ಜೈಲಿಗೆ ಹೋಗಿ ಅವನ ವಿಚಾರಣೆ ನಡೆಸಿದ್ದಾರೆ.
೪. ಚೆನ್ನೈಯಲ್ಲಿನ ರಾಮನಾಥಪುರಂ ಇಲ್ಲಿಯ ಶಮಶುದ್ದೀನ್ ಎಂಬ ಹೆಸರಿನ ವ್ಯಕ್ತಿಯ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಚೆನ್ನೈಯಲ್ಲಿನ ಸಿದ್ದರಪೇಠ ಮತ್ತು ಬಿದ್ಯಾರ ಇಲ್ಲಿಂದ ೫ ಜನರನ್ನು ವಶಕ್ಕೆ ಪಡೆದಿದ್ದಾರೆ.
There is evidence to suggest that the #IslamicState was behind the #bangaloreblast at the cafe in #Bangalore !#NIA raids 17 places in 7 states
5 people were taken into custody in Chennai ! pic.twitter.com/RLXyzmRvHE
— Sanatan Prabhat (@SanatanPrabhat) March 5, 2024
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ