1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಭಯೋತ್ಪಾದಕ ಕರೀಂ ಟುಂಡಾ ಖುಲಾಸೆ

ಅಜ್ಮೆರ್ (ರಾಜಸ್ಥಾನ) – ಇಲ್ಲಿಯ ಟಾಡಾ ನ್ಯಾಯಾಲಯವು ಸರಣಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಯೋತ್ಪಾದಕ ಅಬ್ದುಲ್ ಕರೀಂ ಟುಂಡಾನನ್ನು ಖುಲಾಸೆಗೊಳಿಸಿದೆ ಮತ್ತು ಇರ್ಫಾನ್ ಮತ್ತು ಹಮೀಮುದ್ದೀನ್ ಇವರನ್ನು ಆರೋಪಿ ಇಂದು ನಿರ್ಧರಿಸಲಾಗಿದೆ. ಡಿಸೆಂಬರ್ 6, 1993 ರಂದು, ಲಕ್ಷ್ಮಣಪುರಿ, ಕಾನ್ಪುರ, ಸೂರತ್, ಮುಂಬಯಿ ಮತ್ತು ಭಾಗ್ಯನಗರದಲ್ಲಿ ರೈಲ್ವೇಯಲ್ಲಿ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಈ 3 ಮೇಲೆ ಆರೋಪವಿತ್ತು.

(ಸೌಜನ್ಯ – The Indian Express)

ಸಂಪಾದಕೀಯ ನಿಲುವು

30 ವರ್ಷಗಳ ಬಳಿಕ ಅಂತಹ ದೊಡ್ಡ ಗಂಭೀರ ಪ್ರಕರಣದ ತೀರ್ಪು ನೀಡಲಾಗುತ್ತದೆ, ಇದು ನಾಚಿಕೆಗೇಡಿನ ಸಂಗತಿ !