ಅಧ್ಯಾತ್ಮದ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ವಿಜ್ಞಾನಕ್ಕೆ ಹೆಚ್ಚಾಗಿ ಏನೂ ವಿಷಯ ತಿಳಿದಿರುವುದಿಲ್ಲ. ಹಾಗಾಗಿಯೇ ಸಂಶೋಧನೆ ಮಾಡುತ್ತಿರಬೇಕಾಗುತ್ತದೆ. ತದ್ವಿರುದ್ಧವಾಗಿ ಅಧ್ಯಾತ್ಮದಲ್ಲಿ ಎಲ್ಲವೂ ಮೊದಲಿನಿಂದಲೇ ತಿಳಿದಿರುವುದರಿಂದ ಇಲ್ಲಿ ಸಂಶೋಧನೆಯ ಅಗತ್ಯವಿಲ್ಲ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ