
೧. ಪ.ಪೂ.ಕಾಣೆ ಮಹಾರಾಜ (ನಾರಾಯಣಗಾವ)

೧೯೯೨ ರಲ್ಲಿ ಒಮ್ಮೆ ನಾನು ಪ.ಪೂ. ಕಾಣೆ ಮಹಾರಾಜರಿಗೆ ಕೇಳಿದೆ, ”ಮೂರನೆಯ ಮಹಾಯುದ್ಧವಾಗಲಿದೆಯೇ ?”, ಆಗ ಅವರು ನುಡಿದಿರುವ ಭಾಷ್ಯವನ್ನು ಇಲ್ಲಿ ನೀಡುತ್ತಿದ್ದೇನೆ.
ಅ. ‘ಮೂರನೆಯಲ್ಲ, ಕೊನೆಯ ಮಹಾಯುದ್ಧವಾಗಲಿದೆ.
ಆ. ಮುಂಬಯಿ ಕ್ರಿಕೆಟ್ ಮೈದಾನವಾಗುವುದು. (ಅಂದರೆ ಕ್ರಿಕೆಟ್ ಮೈದಾನದಂತೆ ಭೂಮಿ ಸಮತಟ್ಟಾಗುವುದು, ಕಟ್ಟಡ, ವಾಹನಗಳು ಮುಂತಾದವುಗಳೇನೂ ಇರುವುದಿಲ್ಲ, ಅಂದರೆ ಸಂಪೂರ್ಣ ಮುಂಬಯಿ ನಾಶವಾಗುವುದು.)
ಇ. ಆಪತ್ಕಾಲದಲ್ಲಿ ವಿದ್ಯುತ್ ಇರುವುದಿಲ್ಲ.
ಈ. ದೇಶಕ್ಕೆ ಎಷ್ಟು ಹಾನಿಯಾಗುವುದೆಂದರೆ ‘ರಾಷ್ಟ್ರ ನಿರ್ಮಾಣಕ್ಕಾಗಿ ಒಂದು ಪೀಳಿಗೆಗೆ ತಮ್ಮ ಇಡೀ ಆಯುಷ್ಯ ನೀಡಬೇಕಾಗುವುದು.’
೨. ಪರಾತ್ಮರ ಗುರು ಡಾ. ಜಯಂತ ಆಠವಲೆ

ಕೆಲವು ವರ್ಷಗಳ ಹಿಂದೆ ಪ.ಪೂ. ಡಾ. ಆಠವಲೆಯವರು ಮಾತನಾಡುವಾಗ, ”ಟೈಟಾನಿಕ್’ ಹಡಗು ಅನಿರೀಕ್ಷಿತವಾಗಿ ಮುಳುಗಿದಂತೆಯೇ ಆಪತ್ಕಾಲವು ಅನಿರೀಕ್ಷಿತವಾಗಿ ಬರುವುದು”, ಎಂದಿದ್ದರು.
– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೧೦.೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪೈಕಿ 97 ನಗರಗಳು ಭಾರತದಲ್ಲಿ !
ಆಪತ್ಕಾಲೀನ ಸ್ಥಿತಿ: ಇಂಧನದ ಸುರಕ್ಷತೆ, ಅತ್ಯಾವಶ್ಯಕ ಪೂರೈಕೆ ಮತ್ತು ಇಂಧನದ ಉಳಿತಾಯ !
ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!
ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಮಾಡಿದ ಮನವಿ ಮತ್ತು ಅದರ ಮೇಲೆ ಆಗುವ ವಿದೇಶಿ ವಿನಿಮಯದ ಖರ್ಚು !