ಇಂದು ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ !

ನವ ದೆಹಲಿ – ಕೇಂದ್ರ ಸರಕಾರ ಇಂದು ಸಂಸತ್ತಿನ ಎರಡೂ ಸಭಾಗ್ರಹದಲ್ಲಿಯೂ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ ನಡೆಸಲಿದೆ. ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ನೇರ ಚರ್ಚೆ ಸಾಧ್ಯವಿಲ್ಲ. ಹಾಗಾಗಿ ಅದಕ್ಕಾಗಿ ಮಸೂದೆ ತರಲಾಗುವುದು. ಎರಡೂ ಸಭಾಗೃಹದಲ್ಲಿನ ಬಿಜೆಪಿ ಸಂಸದರು ಸಭಾಗೃಹದಲ್ಲಿ ಉಪಸ್ಥಿತವಿರುವಂತೆ ‘ವಿಪ್’ (ಆದೇಶ) ಜಾರಿ ಮಾಡಲಾಗಿದೆ.

(ಸೌಜನ್ಯ – Republic Bharat)