ಧಾರವಾಡದಲ್ಲಿ ಹಿಂದೂ ರೈತನ ಮೇಲೆ ಮುಸ್ಲಿಂ ವ್ಯಾಪಾರಿಗಳಿಂದ ಮಾರಣಾಂತಿಕ ಹಲ್ಲೆ !

‘ಹಿಂದೂಗಳೇ ನಿಮ್ಮನ್ನು ಬಿಡುವುದಿಲ’ ಎಂದು ಬೆದರಿಕೆ

ಧಾರವಾಡ – ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಲೋಕೂರು ಗ್ರಾಮದಿಂದ ತರಕಾರಿ ಮಾರಲು ಬಂದಿದ್ದ ರೈತ ಈರಪ್ಪ ರುದ್ರಪ್ಪ ಉದಿಕೇರಿ ಇವರ ಮೇಲೆ ೫-೬ ಮುಸ್ಲಿಂ ವ್ಯಾಪಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳು ಈರಪ್ಪ ಅವರನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈರಪ್ಪ ಪ್ರತಿನಿತ್ಯ ಇಲ್ಲಿಗೆ ಬಂದು ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಫೆಬ್ರವರಿ ೩ ರಂದು ಎಂದಿನಂತೆ ತರಕಾರಿ ಮಾರಲು ಹೋದಾಗ ಈ ವ್ಯಾಪರಿಗಳು ಅನಾವಶ್ಯಕ ವಾದ ಮಾಡಿ ದಾಳಿ ನಡೆಸಿದ್ದಾರೆ. ‘ಹಿಂದೂಗಳೇ ನಿಮ್ಮನ್ನು ಬಿಡುವುದಿಲ್ಲ’ ಎಂದು ಹೇಳುತ್ತಾ ಹಲ್ಲೆ ನಡೆಸಿದ್ದಾರೆ.