ಗುಹಾಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬ್ಯಾರಿಕೇಟ್ಸ್ ಧ್ವಂಸ ಮಾಡಿರುವ ಪ್ರಕರಣ

ಗುಹಾಟಿ (ಅಸ್ಸಾಂ) – ೨೦೨೪ ರ ಲೋಕಸಭೆಯ ಚುನಾವಣೆಯ ನಂತರ ನಾವು ರಾಹುಲ ಗಾಂಧಿ ಇವರನ್ನು ಬಂಧಿಸುವೆವು. ಈಗ ಅವರನ್ನು ಬಂಧಿಸಿದರೆ ಇದು ರಾಜಕೀಯ ಪ್ರೇರಿತ ಎಂದು ನಮ್ಮ ಮೇಲೆ ಆರೋಪ ಹೋರಿಸುವರು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬೀಸ್ವ ಸರಮಾ ಇವರು ಹೇಳಿಕೆ ನೀಡಿದರು. ಜನವರಿ ೨೩ ರಂದು ‘ಭಾರತ ಜೋಡೋ ನ್ಯಾಯ ಯಾತ್ರೆ’ಗೆ ಗುಹಾಟಿಯಲ್ಲಿ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಪೊಲೀಸರು ಬ್ಯಾರಿಕೆಟ್ ಹಾಕಿದ್ದರು; ಆದರೆ ಕಾಂಗ್ರೆಸ್ ಕಾರ್ಯಕರ್ತರು ಅವನ್ನು ದ್ವಂಸಗೊಳಿಸಿದರು. ಅದರ ನಂತರ ಸರಮಾ ಇವರು ಮೇಲಿನ ಹೇಳಿಕೆ ನೀಡಿದ್ದರು.
(ಸೌಜನ್ಯ – Aaj Tak)
ಈ ಸಮಯದಲ್ಲಿ ಸರಮಾ ಇವರು ಪೊಲೀಸ ಅಧಿಕಾರಿಗಳಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ನಾಯಕರ ವಿರುದ್ಧ ದೂರು ದಾಖಲಿಸಲು ಆದೇಶ ನೀಡಿದರು. ಅದರ ಪ್ರಕಾರ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ, ಕನ್ನಯ್ಯ ಕುಮಾರ ಮತ್ತು ಪಕ್ಷದ ಇತರ ನಾಯಕರ ವಿರುದ್ಧ ದೂರು ದಾಖಲಾಗಿವೆ.
ಸಂಪಾದಕೀಯ ನಿಲುವುಶ್ರೀರಾಮನನ್ನು ನಿರ್ಲಕ್ಷಿಸಿ ಹೊರಟಿರುವ ರಾಹುಲ ಗಾಂಧಿ ಮತ್ತು ಅವರ ಪಕ್ಷ ಇವರನ್ನು ಇನ್ನೂ ಜನರು ಶಾಶ್ವತವಾಗಿ ನಿರ್ಲಕ್ಷಿಸುವರು ಇದು ಅವರು ಗಮನದಲ್ಲಿಡಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!