ವಡೋದರ (ಗುಜರಾತ) ಇಲ್ಲಿಯ ೩ ಮತಾಂಧ ಮುಸ್ಲಿಮರಿಂದ ಶ್ರೀರಾಮ ಮಂದಿರದ ಕುರಿತು ಹಿಂದೂಗಳಿಗೆ ಬೆದರಿಕೆ !

ವಡೋದರಾ (ಗುಜರಾತ) – ಇಲ್ಲಿಯ ಸಾಧಲಿ ಗ್ರಾಮದ ಹಮಜಾ ಖತ್ರಿ, ಫೈಜಾನ ನಾನಿಯೋ ಮತ್ತು ಜುನೇದ್ ಕುರೇಶಿ ಈ ಮೂವರು ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಪ್ರಸಾರ ಮಾಡಿ ಶ್ರೀರಾಮಮಂದಿರ ಬೀಳಿಸುವುದಾಗಿ (ಕೆಡವುದಾಗಿ) ಬೆದರಿಕೆ ಹಾಕಿದ್ದಾರೆ. ಈ ಯುವಕರು ಜನವರಿ ೨೨ ರಂದು ಶ್ರೀರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಟಾಪನೆಯ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಬೆದರಿಕೆ ಹಾಕಿ, ‘ಯಾವಾಗ ನಮ್ಮ ಸಮಯ ಬರುವುದೋ, ಆಗ ಎಲ್ಲರ ಶಿರಚ್ಷೇದ ಮಾಡುವೆವು.‘ ಹಾಗೆಯೇ ಅವರು ಬಾಬ್ರಿಯ ಫೋಟೋ ಸಮೇತ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಎಲ್ಲೆಡೆ ಪ್ರಸಾರವಾದ ನಂತರ ಪೋಲೀಸರು ಅವರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಸಂಪಾದಕರ ನಿಲುವುಶ್ರೀರಾಮಮಂದಿರ ನಿರ್ಮಾಣದ ನಂತರ ಹಿಂದೂಗಳು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಿ ಮತಾಂಧರ ವಿರುದ್ಧ ಪ್ರತಿಬಂಧಕವನ್ನು ರಚಿಸುವುದು ಅವಶ್ಯಕವಿದೆ, ಇದೇ ಇದರಿಂದ ಕಂಡುಬರುತ್ತಿದೆ. ಹಿಂದೂಗಳು ಈಗಲೇ ಜಾಗೃತರಾಗಿ ಸಂಘಟಿತರಾಗದಿದ್ದರೆ, ಪುನಃ ಒಬ್ಬ ಹೊಸ ಬಾಬರ್ ಹುಟ್ಟುತ್ತಾನೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ