6 ಡಿಗ್ರಿ ತಾಪಮಾನದಲ್ಲಿಯೂ ಮಂದಿರದ ಹೊರಗೆ ಜಮಾಯಿಸಿದ ಭಕ್ತರು !

ಅಯೋಧ್ಯೆ (ಉತ್ತರ ಪ್ರದೇಶ) – ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸುವ ಹಿಂದೂಗಳ ಕನಸು ಜನವರಿ 22 ರಂದು ಅಂದರೆ ಸುಮಾರು ಐದೂವರೆ ನೂರು ವರ್ಷಗಳ ನಂತರ ಪೂರ್ಣಗೊಂಡಿತು. ಅದರ ನಂತರ, ಜನವರಿ 23 ರಿಂದ ದೇವಸ್ಥಾನವು ಎಲ್ಲಾ ಭಕ್ತರಿಗಾಗಿ ತೆರೆಯಲಾಯಿತು. ಇಂತಹದರಲ್ಲಿಯೇ ಜನವರಿ 23 ರ ಮಧ್ಯಾಹ್ನದವರೆಗೆ, ಒಟ್ಟು 3 ಲಕ್ಷ ಹಿಂದೂಗಳು ತಮ್ಮ ಆರಾಧ್ಯ ದೇವರ ದರ್ಶನ ಪಡೆದರು. ಸಧ್ಯ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ, ದರ್ಶನವನ್ನು ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಮನ ನಗರವನ್ನು ತಲುಪಿದ್ದಾರೆ.
ಸ್ವದೇಶಿ ನಿರ್ಮಿತ 3 ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆ!
ಕಲಬುರಗಿ : ಅತ್ಯಾಚಾರಿ ರಜಾಕ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಧುಳೆ – ಪುಂಡರಿಂದ ಪೊಲೀಸರಿಗೆ ಒದೆ ಮತ್ತು ಹಲ್ಲೆ: 3 ಆರೋಪಿಗಳ ಬಂಧನ!
ಉಲ್ಲಾಸನಗರದಲ್ಲಿ ಚೈನೀಸ್ ಆಹಾರದಲ್ಲಿ ಮೃತಹಲ್ಲಿ ಪತ್ತೆ!
೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಕೊಲ್ಹಾಪುರ ಮತ್ತು ಪುಣೆಯಲ್ಲಿ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ !