ಚಿಕ್ಕಮಗಳೂರು – ಅಯೋಧ್ಯೆಯಲ್ಲಿ ಜನವರಿ ೨೨ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವಾಗ ಚಿಕ್ಕಮಗಳೂರಿನ ಇನಾಮ ದತ್ತಾತ್ರೇಯ ಪೀಠದಲ್ಲಿ ರಾಮತಾರಕ ಹೋಮ ಮಾಡಲು ಸಿದ್ಧತೆ ಮಾಡಿದ್ದರು; ಆದರೆ ಹೋಮ ಮಾಡಲು ಸರಕಾರ ನಿಷೇಧ ಹೇರಿತು. ಇಲ್ಲಿ ಯಜ್ಞ ಶಾಲೆಗೆ ಬೀಗಮುದ್ರೆ ಹಾಕಿದರು. ಇನಾಮ ದತ್ತಾತ್ರೆಯ ದರ್ಗಾದ ಹತ್ತಿರ ಯಜ್ಞಶಾಲೆ ಇದ್ದೂ ಜನವರಿ ೨೨ ರಂದು ವಿಶೇಷ ಪೂಜೆಯ ಸಿದ್ಧತೆ ಮಾಡಿದ್ದರು; ಆದರೆ ಕೊನೆಯ ಕ್ಷಣದಲ್ಲಿ ಜಿಲ್ಲಾ ಆಡಳಿತದಿಂದ ರಾಮ ತಾರಕ ಹೋಮ ನಿಷೇಧಿಸಿದ್ದು ಅದರ ಬಗ್ಗೆ ವ್ಯವಸ್ಥಾಪಕ ಸಮಿತಿವು ಅಸಮಾಧಾನ ವ್ಯಕ್ತಪಡಿಸಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಸರಕಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಜನವರಿ ೨೨ ರಂದು ರಾಮತಾರಕ ಹೋಮಕ್ಕೆ ನಿಷೇಧ !
ಸರಕಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಜನವರಿ ೨೨ ರಂದು ರಾಮತಾರಕ ಹೋಮಕ್ಕೆ ನಿಷೇಧ !
ಸಂಬಂಧಿತ ಲೇಖನಗಳು
- ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತಿರುಪತಿಯ ಪ್ರಸಾದವನ್ನು ಸೇವಿಸಿದ್ದ ಭಕ್ತರಿಗೆ ಪ್ರಾಯಶ್ಚಿತ್ತ ಮಾಡುವ ಅವಕಾಶ !
- ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇಬ್ಬರು ಮುಸಲ್ಮಾನರ ಮೇಲೆ ದೂರು ದಾಖಲು !
- ಹಿಮಾಚಲ ಪ್ರದೇಶದಲ್ಲಿ ಕೊರೊನಾ ಮಹಾಮಾರಿಯ ಮೊದಲು ೩೯೩ ಮಸೀದಿಗಳು : ಇಂದು ಅದರ ಸಂಖ್ಯೆ ೫೫೦ ಕ್ಕಿಂತಲೂ ಹೆಚ್ಚು ! – ಖರ ಹಿಂದುತ್ವನಿಷ್ಠ ನಾಯಕ ಕಮಲ ಗೌತಮ್
- ಹಿಂದೂಗಳ ದೇವಾಲಯಗಳನ್ನು ಈಗ ಭಕ್ತರೇ ನಡೆಸಬೇಕು ! – ಸದ್ಗುರು ಜಗ್ಗಿ ವಾಸುದೇವ್
- ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ನಂದಿನಿ ತುಪ್ಪ’ ದ ಬಳಕೆ ಕಡ್ಡಾಯ !
- ದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಸಾದವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ! – ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ ಫೆಡರೆಶನ